ಬಾಗಲಕೋಟ: ಮದಕವಿಯವರಿಗೆ ಸನ್ಮಾನ

0
27

ಬಾಗಲಕೋಟ : ಜಿಲ್ಲೆಯಲ್ಲಿ ಪಿಂಜಾರ ಸಮುದಾಯದ ಹಿರಿಯರಾದ ಸಂಪಾದಕ ಹಾಗೂ ಪಿಂಜಾರ ಸಮಾಜದ ಜಿಲ್ಲಾ ಅಧ್ಯಕ್ಷರು ಆದ ಮದಕವಿ ಇವರನ್ನು ಇಂದು ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ವತಿಯಿಂದ ಸನ್ಮಾನಿಸದರು.

ಮಹಾಮಂಡಳದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ಸಮಾಜದ ಇನ್ನೋರ್ವ್ ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘದ ಹುಣಸಗಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಡಿ ಸುರಪುರ ಮಾತನಾಡಿ ಪಿಂಜಾರ ಸಮಾಜದಲ್ಲಿ ಎಲೆಮರಿ ಕಾಯಿಯಂತೆ ಇರುವ ನಮ್ಮ ಹಿರಿಯರು S H ಮುದಕವಿಯವರು ಜಿಲ್ಲೆಯಲ್ಲಿ ಪ್ರತಿಭಾನ್ವಿತ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸವನ್ನು ಮಾಡುತ್ತಾ ಬರುತ್ತಿದ್ದು ಇದು ಸಮುದಾಯದ ಪ್ರತಿಯೊಬ್ಬರಿಗೂ ಹೆಮ್ಮಯ ವಿಷಯ ಎಂದರು.

Contact Your\'s Advertisement; 9902492681

ಮಹಾಮಂಡಳದ ರಾಜ್ಯ ಕಾರ್ಯದರ್ಶಿ ರಾಜು ನದಾಫ್ ಜಮಖಂಡಿ ತಾಲೂಕಾ ಮಹಾಮಂಡಳದ ಅಧ್ಯಕ್ಷ ಅಬ್ದುಲ್ ಖಾದರ್ ನದಾಫ್ , ಶಬ್ಬೀರ್ ನದಾಫ್ ಇತರರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here