ಜಿಎಸ್ಕಾಂ ಕಚೇರಿ ಸಾರ್ವಜನಿಕ ಆಹ್ವಾಲು ಸ್ವೀಕಾರ

0
50

ಕಲಬುರಗಿ: ನಗರದ ಜಿಎಸ್ಕಾಂ ಕಚೇರಿಯ ವಿಭಾಗ 4ರಲ್ಲಿ ಸಾರ್ವಜನಿಕ ಆಹ್ವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಯಾವುದೇ ರೀತಿಯಾಗಿ ಶಾಲಾ ಕಾಲೇಜು ಹಾಗೂ ಹಾಸ್ಟೆಲ್ ಗಳ ಮೇಲ್ಚಾವಣಿಯಲ್ಲಿ ಹಾಗೂ ಸಮೀಪದಲ್ಲಿ ಇರುವಂತಹ ವಿದ್ಯುತ್ ಕಂಬಗಳನ್ನು ಮತ್ತು ಟಿ.ಸಿ ರಸ್ತೆ  ನಡುವೆ ಇರುವಂತಹ ಅಡ್ಡವಿರುವ ವಿದ್ಯುತ್ ಕಂಬಗಳನ್ನು ಹಾಗೂ ಟಿ.ಸಿ ಸುರಕ್ಷಿತ ಸ್ಥಳಗಳಲ್ಲಿ ವರ್ಗಾಯಿಸುವಂತೆ ಕೆವಿಎಸ್ ಸಂಘಟನೆ ವತಿಯಿಂದ ಒತ್ತಾಯಿಸಿಲಾಯಿತು.

Contact Your\'s Advertisement; 9902492681

ಈ ವೇಳೆಯಲ್ಲಿ ಜೆಸ್ಕಾಂ ಕಚೇರಿಯ ಕಾರ್ಯಾನಿರ್ವಾಹಕ ಅಭಿಯಂತಕರ ಬಸವರಾಜ, ಎಇಇ ಸಾಯಿಬಣ್ಣ ಕಾಳೆ, ವಿಭಾಗೀಯ ಅಧಿಕಾರಿ ಪ್ರವಿಣ ಮಾನಿಯಲ್, ಸಂಘಟನೆಯ ಶರಣು ಕೋಳಿ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here