ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಲು ಶಿವ ಅಷ್ಠಗಿ ಕರೆ

0
30

ಕಲಬುರಗಿ: ಗ್ರಾಮಗಳ ಸರ್ವಾಂಗಿಣ ಅಭಿವೃದ್ಧಿಗಾಗಿ, ಸದೃಢ ಮತ್ತು ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಕರೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ ಸರ್ಕಾರಗಳ ರೈತಪರ ಮತ್ತು ಜನಪರ ಯೋಜನೆಗಳು ಜಾರಿಗೆ ತಂದಿದೆ ಬಿಜೆಪಿ ಸರ್ಕಾರದ ಸಾಧನೆ ಗ್ರಾಮ ಪಂಚಾಯತಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ.

Contact Your\'s Advertisement; 9902492681

ಬಿಜೆಪಿ ಮುಖಂಡರಾದ ಯಶವಂತರಾಯ ಅಷ್ಠಗಿ, ದೇವಾನಂದ ಪಾಟೀಲ್, ಕಲ್ಯಾಣರಾವ ಕಾಡಾ,ಅಪ್ಪಾರಾವ ಹುಲಿಮನಿ,ರಮೇಶ್ ಹುಲಿಮನಿ, ಕುಶಾಲಸಿಂಗ್ಸ ಠಾಕೂರ್,ಸದಾ ನಂದ ಕಾಂಬಳೆ,ಶಾಂತಪ್ಪ ಕಾಡಾ ಮಹಾದೇವ ಅಂಕಲಗಿ, ಗೌತಮ್ ಹುಲಿಮನಿ, ಶರಣು ಕಿಣಗಿ,ಶಿವಶರಣಪ್ಪಾ ಗದಗಿ,ಶ್ರೀನಾಥ ಜೈಕರ್ ಶಿವರಾಯ ಶಿವಕೇರಿ, ಅಭ್ಯರ್ಥಿಗಳಾದ ಗಾಯತ್ರಿ ಅರುಣ ಬೆನಕನಳ್ಳಿ,ರೇವಣಸಿದ್ದ ಕಾಡಾ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here