Tuesday, July 16, 2024
ಮನೆಬಿಸಿ ಬಿಸಿ ಸುದ್ದಿಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿವಸ ಆಚರಣೆ

ಯುವ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿವಸ ಆಚರಣೆ

ಕಲಬುರಗಿ: ನಗರದ ಕಾಂಗ್ರೇಸ್ ಕಚೇರಿಯ ಎದುರುಗಡೆ ಯುವ ಕಾಂಗ್ರೇಸ್ ವತಿಯಿಂದ ನಿರುದ್ಯೋಗ ದಿವಸ ಆಚರಿಸಲಾಯಿತು.

ಮಾಜಿ ಸಚಿವ  ಡಾ ಶರಣಪ್ರಕಾಶ ಪಾಟೀಲ್, ಸಿದ್ದು ಗೌಡ ಎಪಿಎಂಸಿ ಚಿತಾಪುರ ಅಧ್ಯಕ್ಷ, ಈರಣ್ಣ ಜಳಕಿ, ಪರಶುರಾಮ ನಾಟಿಕರ್, ಅಸ್ಲಾಂ, ಆನಂದ ಪಾಟೀಲ್, ಲಿಂಗರಾಜ ಪಾರ್ತಲ, ಉದಯ ಕುಲಕರ್ಣಿ, ಲಕ್ಕಪ್ಪ ಜವಳಿ, ಹರ್ಷದ ಖಾನ್, ಶರಣು ಡೋಣಗಾಂವ, ಪವನ ಚೌದ್ರಿ, ದಿಗಂಬರ, ಪ್ರಕಾಶ, ಧರ್ಮರಾಜ ಹೇರೂರ, ಮಂಜುಳಾ ಪಾಟೀಲ್, ಸೈರಾ ಬಾನು, ಶ್ವೇತಾ ಬಿಳಿಚಕ್ರ, ಸಚಿನ ಬಿರಾದಾರ, ಶರಣು ಹಂಚಿನಾಳ ಹಾಗೂ ಕಾರ್ಯಕರ್ತರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular