ನವ ಕಲ್ಯಾಣ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ  ಪದಾಧಿಕಾರಿಗಳ ಆಯ್ಕೆ

0
21

ಕಲಬುರಗಿ; ನಗರದ ಕನ್ನಡ ಭವನದಲ್ಲಿ ನವ ಕಲ್ಯಾಣ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಭೀಮರಾಯ ಕಂದಳ್ಳಿ ನೇತೃತ್ವದಲ್ಲಿ  ಸಂಘದ ಜಿಲ್ಲಾ ಮಹಿಳಾ  ಘಟಕ ಹಾಗೂ ಜಿಲ್ಲಾ  ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.

ಮರೇಪ್ಪ ಕೂಚನಡಗಿ ಶಿವಕುಮಾರ ಬೆಳಗೇರಿ, ಮಹಾಂತೇಶ ದೊಡ್ಡಮನಿ, ಮುತ್ತಣ  ರಾಜಪೂರ, ಶರಣು ಬಳಿ ಚಕ್ರ, ಚಂದ್ರಕಾಂತ ತುಪ್ಪದಕರ್, ದೇವಿಂದ್ರ ಉಳಾಗಡ್ಡಿ, ಮಲ್ಲು ಬೋಳೆವಾಡ,  ಬಾಬುರಾವ ದೇವರಮನಿ, ಶರಣು ಮಾಡಬೂಳ ಸೇರಿದಂತೆ ಪದಾಧಿಕಾರಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here