ಕಲಬುರಗಿ: ಸ್ವಾತಂತಂತ್ರ್ಯ ವೀರಯೋಧರಗಿದ್ದ ಲಿಂ. ಗಂಗಬಾಯಿ ದೇವರಾಯ ಮಾಲಿ ಪಾಟೀಲ ಅವರು ಬದುಕಿದ್ದಾಗ ಹೇಳಿದ ಹೈಕ ವಿಮೋಚನಾ ಹೋರಾಟಇತಿಹಾಸವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಡಿ. ಮಾಲಿಪಾಟೀಲ ಒತ್ತಾಯಿಸಿದರು.
ಪ್ರೊ. ಶಿವರಾಜ ಪಾಟೀಲ ಅವರು ಬರೆದಅವ್ವ ಹೇಳಿದ ವಿಮೋಚನಾ ಚಳವಳಿ ಇತಿಹಾಸ ಪುಸ್ತಕದಲ್ಲಿ ಈ ಪ್ರದೇಶದರೋಚಕಇತಿಹಾಸವಿದ್ದು, ಇದನ್ನು ಪಠ್ಯಕ್ಕೆ ಅಳವಡಿಸುವುದರಿಂದ ಮಕ್ಕಳಿಗೆ ನಮ್ಮಇತಿಹಾಸಗೊತ್ತಾಗಲಿದೆಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೈಕ ಇತಿಹಾಸರಚನಾ ಸಮಿತಿರಚನೆಗೊಂಡು ಬಹು ವರ್ಷ ಗತಿಸಿದರೂ ಒಂದುಇತಿಹಸಕೃತಿಕೂಡಈವರೆಗೆ ಬೆಳಕಿಗೆ ಬಂದಿರುವುದಿಲ್ಲ. ಗುಲ್ಬರ್ಗ ವಿವಿಯಲ್ಲಿಅಧ್ಯಯನ ಪೀಠ ಸ್ಥಾಪನೆಯಾಗಿದ್ದರೂರಚನಾತ್ಮಕಕಾರ್ಯಆಗದಿರುವುದು ನೋವಿನ ಸಂಗತಿ ಎಂದರು.
ಸರ್ಕಾರ ಈ ಕೃತಿಯನ್ನುಅಧಿಕೃತಇತಿಹಾಸದಾಖಲೀಕರಣವೆಂದು ಘೋಷಿಸಿ ಕೆಕೆಆರ್ಡಿಬಿಯಿಂದಖರೀದಿಸಬೇಕು. ಕಲ್ಯಾಣಕರ್ನಾಟಕ ಭಾಗದಎಲ್ಲ ಸಾರ್ವಜನಿಕ ಗ್ರಂಥಾಲಯಗಳಿಗೆ ಈ ಕೃತಿಯನ್ನು ಸರಬರಾಜು ಮಾಡಬೇಕುಎಂದು ಒತ್ತಾಯಿಸಿದ ಅವರು, ಗುಲ್ಬರ್ಗವಿವಿಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನಾಗಿಸಬೇಕುಎಂದು ತಿಳಿಸಿದರು.ಪ್ರೊ.ಶಿವರಾಜ ಪಾಟೀಲ ಇದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…