ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ ದಿನ ಬಳಕೆ ವಸ್ತುಗಳಾದ ಹೆಣ್ಣು ಮಕ್ಕಳಿಗೆ ಸಿರೇ, ಗಂಡು ಮಕ್ಕಳಿಗೆ ಪ್ಯಾಂಟ್, ಶರ್ಟ, ಮಕ್ಕಳಿಗೆ ಪ್ಯಾಂಟ್ ಶರ್ಟ ಹಾಗೂ ಆಟದ ಸಾಮಗ್ರಿಗಳು ಹಾಗೂ ಇನ್ನೀತರ ದಿನನಿತ್ಯ ಮನೆಯ ಬಳಕೆಯಾಗುವ ಸಾಮಾನುಗಳು ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ಅಧ್ಯಕ್ಷೆ ಸುನಿತಾ ಬೋರಾ, ಕಾರ್ಯದರ್ಶಿ ಸಂತೋಷಿ ನೋಗ್ಜಾ, ಡೈರೆಕ್ಟ ಸ್ವಾತಿ ಪವಾರ, ಪಾಸ್ಟ್ ಪ್ರೇಸಿಡೆಂಟ್ ಪಲ್ಲವಿ ಮುಕ್ಕಾ, ಸಪ್ನಾ ದೇಶಪಾಂಡೆ, ವಿಜಯಲಕ್ಷ್ಮೀ ರೆಡ್ಡಿ, ಪಲ್ಲವಿ ಕೋಠಾರಿ, ತೃಪ್ತಿ ಶಹಾ, ಮಾನಸಾ ಸೋನಿ, ವಿಜಯಶ್ರೀ ಮುಕ್ಕಾ, ಮನಿಷಾ ಜೈನ್, ತನಿಯಾತ ಬಾನೋ, ಪ್ರೀಯಾ ವಿರೇಶ, ಸಾರಿಕಾ ರಂಗದಳ, ಅಜನಾ ಶಿರವಾಳ, ರೋಷನಿ ಶಹಾ, ಕಾಂಚನಾ ಮಂದಕನಳ್ಳಿ ಹಾಗೂ ರೋಟರಿ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ, ವಕೀಲರಾದ ಆದೇಶ ಬೋರಾ ಹಾಗೂ ಗುಲಬರ್ಗಾ ಸಮಸ್ತ ದಾನಿಗಳು ಕಾರ್ಯಕ್ರಮಕ್ಕೆ ತಮ್ಮ ಅನುಗುಣವಾಗಿ ಸಹಾಯ ಹಸ್ತ ನೀಡಿದ್ದರಿಂದ ನಿರ್ಗತಿಕ ಹಾಗೂ ಕಡು-ಬಡವರಿಗೆ ಸಹಾಯ ಮಾಡಲಾಯಿತು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು…