ಆಳಂದ: ಪಟ್ಟಣದ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಶ್ರೀಗುರುರಾಯರ ೩೮೪ನೇ ಮಧ್ಯರಾಧನೆ ಮಹೋತ್ಸವ ಅಂಗವಾಗಿ ರಾಘವೇಂದ್ರ ಸ್ವಾಮಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಬಣೆಯಿಂದ ನೆಡೆಯಿತು.
ನಗರೇಶ್ವರ ರಾಮಮಂದಿರದಲ್ಲಿ ಬೆಳಗಿನ ಜಾವ ಅಷ್ಟೋತ್ತರ ಅಭಿಷೇಕ ಬಳಿಕ ಪ್ರಮುಖ ರಸ್ತೆಗಳ ಮೂಲಕ ರಾಘವೇಂದ್ರ ಶ್ರೀಗಳ ಭಾವಿಚಿತ್ರ ಮತ್ತು ಪಲ್ಲಕ್ಕಿ ಉತ್ಸವ ನಂತರ ಆಗಮಿಸಿದ್ದ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಿ ಸಂಜೆ ಪಲ್ಲಕ್ಕಿ ಸೇವೆ ಜರುಗಿತು.
ಶಾಂಭವಿ ಮಹಿಳಾ ಭಜನಾ ಸಂಘ ಹಾಗೂ ತೆಲಾಕುಣಿ ಗ್ರಾಮದ ಹರಿಭಜನಾ ಸಂಘದಿಂದ ಭಕ್ತಿ ಗೀತೆಗಳ ಜರುಗಿದವು.
ಸಮಾಜದ ಮುಖಂಡ ವಿಜಯಕುಮಾರ ಕೋಥಳಿಕರ್, ಕಲ್ಯಾಣರಾವ್ ಜೋಶಿ, ಗುಂಡೇರಾವ್ ಮಾಡ್ಯಾಳ್ಕರ್, ಭಾಲಚಂದ್ರ ಕುಲಕರ್ಣಿ, ವಿಲಾಸ್ ಪೋಟ್ನೆಕ್, ಗುಂಡೇರಾವ್ ಜೋಶಿ, ಮುರಲೀಧರ್ರಾವ್ ಕುಲಕರ್ಣಿ, ಕಿಶೋರ ಸಂಗೋಳಗಿ, ಭೀಮಾಶಂಕರ ರಾಘವಂಕರ್, ದತ್ತಾತ್ರೆಯ ದೇಶಪಾಂಡೆ, ವಸುಧಾ ಕುಲಕರ್ಣಿ, ಗೀತಾ ಹೋದಲೂರಕರ್, ಶೋಭಾ ರಾಜೋಳಕರ್, ಗೀತಾ ಮುಜುಂದಾರ ಅನೇಕರು ಆರಾಧಾನಾ ಯಶಸ್ವಿಗೆ ಶ್ರಮಿಸಿದರು.
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…