ಬಿಸಿ ಬಿಸಿ ಸುದ್ದಿ

ಬ್ರಿಗೇಡ್ ಕಲಬುರಗಿಯತಂಡದ ವತಿಯಿಂದ ವೀರಾಕ್ಷತೆ ಸಂಗ್ರಹ

ಕಲಬುರಗಿ; ಯುವಾ ಬ್ರಿಗೇಡ್ ಕಲಬುರಗಿಯತಂಡದ ವತಿಯಿಂದ 2023 ಸ್ವಾತಂತ್ರ್ಯ ಶ್ರಾವಣವನ್ನು ವೀರಯೋಧರಜೊತೆ ಸಂಭ್ರಮವ£ Á್ನಚರಿಸುವ ಪ್ರಯುಕ್ತ ವೀರಾಕ್ಷತೆ ಸಂಗ್ರಹಿಸಲು ಆಳಂದ ತಾಲೂಕಿನಕೊತನ ಹಿಪ್ಪರಗಾಗ್ರಾಮಕ್ಕೆ ಭೇಟಿ ನೀಡಲಾಯಿತು.

ಈ ಗ್ರಾಮದ ವಿಶೇಷತೆಏನೆಂದರೆ 200 ಮನೆಗಳನ್ನು ಹೊಂದಿರುವಊರಾಗಿದ್ದು ಈ ಊರುದೇಶಕ್ಕೆ 60ಕ್ಕೂ ಹೆಚ್ಚು ಯೋಧರನ್ನು ನೀಡಿದೆ. ಕೆಲವೊಂದು ಕುಟುಂಬಗಳಲ್ಲಿ ಗಂಡ ಹೆಂಡತಿ, ಸ್ವಂತ ಸಹೋದರರು ಸೇವೆಯಲ್ಲಿರುವುದು ಕೇಳಿ ಹೆಮ್ಮೆಯೆನಿಸಿತು.

ಇಂತಹ ಮಹಾನ್‍ಯೋಧಗ್ರಾಮವು ಕಲಬುರಗಿಯ ಹೆಮ್ಮೆಯಾಗಿದ್ದು ಈ ಗ್ರಾಮಕ್ಕೆ ಭೇಟಿ ನೀಡಿದ್ದು ನಮ್ಮ ಸುದೈವವೇ ಹೌದು. ಈ ಗ್ರಾಮ ದಿಂದ ಸುಮಾರು 30 ಯೋಧ ಕುಟುಂಬಗಳಿಂದ ವೀರಾಕ್ಷತೆ ಸ್ವೀಕರಿ ಸಲಾಯಿತು.ಅಭಿಯಾನದುದ್ದಕ್ಕೂಗ್ರಾಮಸ್ಥರ ಸಹಕಾರ ನಮ್ಮ ಕೆಲಸವನ್ನು ಸಲೀಸಾಗಿಸಿತು. ಈ ಸಂದರ್ಭದಲ್ಲಿಗ್ರಾಮಸ್ಥರು ಹಾಗೂ ಮಾಜಿ ಸೈನಿಕರು ಭಾರತ ಮಾತೆಯಜಯಘೋಷದೊಂದಿಗೆಯುವ ಬ್ರಿಗೇಡ್‍ಜೊತೆಗೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿಯುವ ಬ್ರಿಗೇಡ್‍ತಂಡದ ಶಿವಲಿಂಗಪ್ಪಾ, ವೆಂಕಟೇಶ, ಶಾಂತಕುಮಾರ, ಅನೀಲ ತಂಬಾಕೆಜೊತೆಗೆ ಮಾಜಿ ಸೈನಿಕರಾದ ಸಿದ್ದಲಿಂಗ ಮಲಶೆಟ್ಟಿ, ಸೈನಿಕ್ ಸುನಿಲ್ ಹೀರೋಳಿ, ರೇಣುಕಾಚಾರ್ಯ ಸ್ಥಾವರಮಠ, ಸಿದ್ದರಾಜ ದುದಗೆ, ಸೂರ್ಯಕಾಂತ್ ಏಳಮೇಲಿ ಮತ್ತು ಗ್ರಾಂಪಂಚಾಯತ್ ಸದಸ್ಯರುಆದ ಶ್ರೀ ದಿಗಂಬರಕೊತನ್ ಹಿಪ್ಪರಗಿ ಅವರು ಜೊತೆಗೆ ಇದ್ದರು.

emedialine

Recent Posts

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು. ಅವರು…

2 hours ago

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

3 hours ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

4 hours ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

6 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

7 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420