ಕಲಬುರಗಿ: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ವತಿಯಿಂದ 2022-23ನೇ ಸಾಲಿನ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸ್ಮರಣಾರ್ಥ ಅಂಗವಾಗಿ ಸಾಂಸ್ಕøತಿಕ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಸೇ.7.ರಂದು ಗುರುವಾರ ನಗರದ ಸರಕಾರಿ ಮಹಾವಿದ್ಯಾಲಯ ಪಿಜಿ, ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸುವರು. ಜೇವರ್ಗಿಯ ಚಿಗರಳ್ಳಿ ಮಠದ ಪೂಜ್ಯ ಶ್ರೀ ಸಿದ್ದಬಸವ ಕಬೀರಾನಂದ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿವರು, ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅಧ್ಯಕ್ಷತೆ ವಹಿಸುವರು, ಡಾ. ಸಂಘಪ್ರಕಾಶ ಮಾರತಿ ದುಡ್ಡೆ, ಡಾ. ಜಯದೇವಿ ಗಾಯಕವಾಡ, ಶ್ರೀ ಆನಾಗಾರಿಕ ಮಿಲಿಂದ ಗುರುಜಿ, ಇವರು ಅತಿಥಿಗಳಾಗಿ ಆಗಮಿಸುವರು, ಡಾ.ಬಿ.ಆರ್. ಅಂಬೇಡ್ಕರ್ ಸಮಿತಿಯ ಅಧ್ಯಕ್ಷ ಡಾ. ಅರುಣಕುಮಾರ ನರೋಣಕರ, ಪೆÇ್ರ. ಈರಮ್ಮಾ ಪಾಟೀಲ, ಡಾ. ಪ್ರಶಾಂತಕುಮಾರ ಎಂ, ಪೆÇ್ರ. ಭುವನೇಶ್ವರಿ ಆರ್, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ಬೆಣ್ಣೂರು ವಿಶ್ವನಾಥ, ಪೆÇ್ರ. ರಾಜೇಶ ಅಜಬ್ಸಿಂಗ್, ಡಾ.ಶ್ರೀಮಂತ ಹೋಳ್ಕರ್, ಡಾ. ಆಜ್ರಾ ಯಾಸ್ಮಿನ್, ಡಾ. ಸುರೇಶ ಮಾಳೆಗಾಂವ, ಡಾ. ಹುಮೇರಾ ನುಜಹತ್, ಪೆÇ್ರ, ರಾಜಶೇಖರ ಮಡಿವಾಳ, ಪೆÇ್ರ, ಕೋತಲೆ ಭೀಮರಾವ, ಡಾ. ಮಂಜುಳಾ ವಿ.ಟಿ, ಪೆÇ್ರ. ಚನ್ನಕ್ಕಿ ನಾಗಪ್ಪ, ಡಾ. ಅನಿಲಕುಮಾರ ಬಿ. ಹಾಲು, ಡಾ. ಟಿ.ವಿ. ಅಡಿವೇಶ, ಪೆÇ್ರ. ನಿಂಗಪ್ಪ ಪೂಜಾರಿ, ಡಾ. ನಾಗಪ್ಪ ಗೋಗಿ, ಡಾ. ರಮೇಶ, ಡಾ. ವಿಜಯಕುಮಾರ ಗೋಪಾಳೆ, ಪೆÇ್ರ. ಮೇರಿ ಮ್ಯಾಥ್ಯೂಸ್, ಡಾ. ಫರಹಾನ್ ಪರವಿನ್, ಡಾ. ಶಿವಲಿಂಗಪ್ಪ ಪಾಟೀಲ್, ಡಾ. ಗೌಸಿಯಾ ಬೇಗಂ, ಡಾ. ಸೈಯ್ಯದಾ ರಫತ್ ಆರಾ, ಡಾ. ವಿನೋದಕುಮಾರ ರಾಠೋಡ, ಪೆÇ್ರ, ಮೀನಾಕ್ಷಿ ಹುಗ್ಗಿ, ಪೆÇ್ರ ರೂಪಾ ಕುಲಕರ್ಣಿ, ಪೆÇ್ರ. ಪ್ರಯಾಗ ಸಿದ್ದಪ್ಪ, ಜಯಶ್ರೀ ಕುಲಕರ್ಣಿ ಇವರು ಉಪಸ್ಥಿತಿ ಇರುವರು, ನಂತರ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿತೇರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಳಲ್ಲಿದ್ದಾರೆ.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…