ಕಲಬುರಗಿ: ಮೋದಿ ಪ್ರಾಧಾನಮಂತ್ರಿ ಆಗಲೆಂದು ಮತ್ತು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಇಲ್ಲಿನ ಲೋಕಸಭೆ ಗೇಲ್ಲಲೆಂದು ಗುರುಮಿಠಕಲನಲ್ಲಿ ಸುಲಿಬೆಲೆ ಚಕ್ರವರ್ತಿ ಅವರ ಕಾರ್ಯಕ್ರಮದಿಂದ ಪಾದಯಾತ್ರೆ ಆರಂಭಮಾಡಲಾಯಿತು.
ಗುರುಮಿಠಕಲನಿಂದ ಚಪೆಟ್ಲಾ, ಗಾಜರಕೂಟ, ರಾಮಪುರ, ಕೂಟಗೇರಾ, ಮೊಟನಲ್ಲಿ, ಭೀಮನಲ್ಲಿ ತಾಂಡಾ, ರಾಮತೀರ್ಥ, ಬಂಕಲಗಾ, ಹೂಸುರ, ಸಾತನೂರ ಕ್ರಾಸ, ಚೀತಾಪೂರ, ಮುಡಬೂಳ, ಬೇಳಗುಂಡಿ, ಪೇಡ್ಸುರ, ಸಿರುರ್ ಮುಖಾಂತರ ಕಲಬುರ್ಗಿ ಶರಣಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಹಮ್ಮಿಕೊಂಡು ಕೊನೆಗೊಂಡಿತ್ತು.
ಮಾರ್ಗದ ಉದ್ದಕ್ಕು ಭಾರತೀಯ ಜನತಾ ಪಕ್ಷದ ಅಬ್ಯರ್ಥಿ ಡಾ. ಉಮೇಶ ಜಾಧವ ಪರವಾಗಿ ಮಾತಯಾಚನೆ ಮಾಡಲಾಯಿತು, ಪಾದಯಾತ್ರೆಯಲ್ಲಿ ಜಯಪಾಲ ರೆಡ್ಡಿ ಕಂದಕೂರ, ನರಸಿಂಗ ಯಲ್ಲಾಗೂವಿಂದ, ಮಲ್ಲಿಕಾರ್ಜನ, ವೆಂಕಟರೆಡ್ಡಿ ಮತ್ತು ಜಗನ್ನಾಥ ಮೇತ್ರೆ ಪಾಲ್ಗೂಂಡಿದ್ದರು.
ಕಲಬುರಗಿ: ಈ ಕಥಾ ಸಂಕಲವನ್ನು ಓದಿದರೆ ಮಾತು ಬಾರದ ಮೌನ ಆವರಿಸುತ್ತದೆ. ಉತ್ತರ ಕರ್ನಾಟಕದ ಜನ ಮತ್ತೆ ಮತ್ತೆ ಬರೆದು…
ಕಲಬುರಗಿ: ವಿಶ್ವ ಹಿಂದೂ ಪರಿಷತ್, ಕಲಬುರಗಿ ಮಹಾನಗರ, ಗೋರಕ್ಷಾ ವಿಭಾಗ ವತಿಯಿಂದ ಸೆ.30.ರಂದು ಬೆಳಿಗ್ಗೆ 10.ರಿಂದ ಸಂಜೆ 5ರ ವರೆಗೆ…
ಕಲಬುರಗಿ: “ಸ್ವಚ್ಚತೆಯೇ ಆರೋಗ್ಯದ ಮೂಲ ಮಂತ್ರ” ಎಂದು ಶಾಂತಾ ಆಸ್ಪತ್ರೆಯ ವೈದ್ಯೆ ಡಾ. ಅಂಬಿಕಾ ಪಾಟಿಲ್ ಹೇಳಿದರು. ಇಂದು ಅವರು ಕರ್ನಾಟಕ…
ಅಫಜಲಪುರ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ಅಫಜಲಪೂರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಪ್ರಾದೇಶಿಕ ಕೇಂದ್ರ ಕಲಬುರಗಿಯ…
ಆಳಂದ; ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗಳಿಗೆ ಮಂಜೂರಿಯಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಿಜೆಪಿ ಬೆಂಬಲಿತ…
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಹಿರಿಮೆಗಳಿಗೆ ಪ್ರಸಿದ್ಧಿಯಾಗಿದೆ. ಸ್ವತಂತ್ರ ಪೂರ್ವದ ಇತಿಹಾಸ ನೋಡಿದರೆ ಈ ಪ್ರದೇಶದಲ್ಲಿ ಅನೇಕ ರಾಜ…