ಪ್ರಾಧಾನಮಂತ್ರಿ ಮೋದಿ ಮತ್ತು ಉಮೇಶ ಜಾಧವಗಾಗಿ ಪಾದಯಾತ್ರೆ

0
202

ಕಲಬುರಗಿ: ಮೋದಿ ಪ್ರಾಧಾನಮಂತ್ರಿ ಆಗಲೆಂದು ಮತ್ತು ಕಲಬುರಗಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಇಲ್ಲಿನ ಲೋಕಸಭೆ ಗೇಲ್ಲಲೆಂದು ಗುರುಮಿಠಕಲನಲ್ಲಿ ಸುಲಿಬೆಲೆ ಚಕ್ರವರ್ತಿ ಅವರ ಕಾರ್ಯಕ್ರಮದಿಂದ ಪಾದಯಾತ್ರೆ ಆರಂಭಮಾಡಲಾಯಿತು.

ಗುರುಮಿಠಕಲನಿಂದ ಚಪೆಟ್ಲಾ, ಗಾಜರಕೂಟ, ರಾಮಪುರ, ಕೂಟಗೇರಾ, ಮೊಟನಲ್ಲಿ, ಭೀಮನಲ್ಲಿ ತಾಂಡಾ, ರಾಮತೀರ್ಥ, ಬಂಕಲಗಾ, ಹೂಸುರ, ಸಾತನೂರ ಕ್ರಾಸ, ಚೀತಾಪೂರ, ಮುಡಬೂಳ, ಬೇಳಗುಂಡಿ, ಪೇಡ್ಸುರ, ಸಿರುರ್ ಮುಖಾಂತರ ಕಲಬುರ್ಗಿ ಶರಣಬಸವೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಹಮ್ಮಿಕೊಂಡು ಕೊನೆಗೊಂಡಿತ್ತು.

Contact Your\'s Advertisement; 9902492681

ಮಾರ್ಗದ ಉದ್ದಕ್ಕು ಭಾರತೀಯ ಜನತಾ ಪಕ್ಷದ ಅಬ್ಯರ್ಥಿ ಡಾ. ಉಮೇಶ ಜಾಧವ ಪರವಾಗಿ ಮಾತಯಾಚನೆ ಮಾಡಲಾಯಿತು, ಪಾದಯಾತ್ರೆಯಲ್ಲಿ  ಜಯಪಾಲ ರೆಡ್ಡಿ ಕಂದಕೂರ, ನರಸಿಂಗ ಯಲ್ಲಾಗೂವಿಂದ, ಮಲ್ಲಿಕಾರ್ಜನ, ವೆಂಕಟರೆಡ್ಡಿ ಮತ್ತು ಜಗನ್ನಾಥ ಮೇತ್ರೆ ಪಾಲ್ಗೂಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here