ಕಲಬುರಗಿ: ತೀವ್ರ ಕುತೂಹಲ ಕೇರಳಿಸಿರುವ ಕಲಬುರಗಿ ಲೋಕಸಭಾ ಮತ ಕ್ಷೇತ್ರ ದಿನೇ ದಿನೆ ಹೊಸ ತಿರುವು ಪಡೆದುಕೊಳುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಕಾಂಗ್ರೆಸ್ ತೋರೆದು ಬಿಜೆಪಿಯಿಂದ ಸ್ಪರ್ಧಿಸಿರುವ ಡಾ. ಉಮೇಶ ಜಾಧವ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟಿದೆ.
‘ನನಗೆ ಯಾಕೋ ಸೆಟ್ಟಾಗ್ತಿಲ್ಲ’ ಹಿಗೇಂದು ಹೇಳಿದವರು ಬೇರಾರೂ ಅಲ್ಲ ಕಾಂಗ್ರೆಸ್ ತೋರೆದು ಬಿಜೆಪಿಯಿಂದ ಸ್ಪರ್ಥಿಸಿರುವ ಡಾ. ಉಮೇಶ ಜಾಧವ ಅವರು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.
ಅವರು ನಗರದಲ್ಲಿ ಏರ್ಪಡಿಸಿದ್ದ ಎಸ್ಸಿ ಸಮಾವೇಶದಲ್ಲಿ ತಮ್ಮ ಚುನಾವಣೆ ಪ್ರಚಾರದ ಭಾಷಣದಲ್ಲಿ ‘ಯಾಕೋ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ ಕಾರಜೋಳ ಅವರೆ ನೀವೇ ನನಗೆ ಗೆಲ್ಲಿಸಬೇಕು ಅನ್ನುವ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ನನ್ನದಂತೂ ಡು ಅರ್ ಡೈ ಅದ, ನನದ್ದು ಲಾಸ್ಟ್ ಆಸೆ ಆದ, ನನಮ್ಮಗೆ ನೀವು ಕೈ ಬಿಡಬಾರದು ಈ ಯುದ್ಧದಲ್ಲಿ ಗೇಲಿಸಬೇಕೆಂದು ಕೈ ಜೋಡಿಸುತ್ತೇನೆ ಗೋವಿಂದ ಕಾರಜೋಳ ಅವರಿಗೆ ಸರ್ ನಿಮ್ಮ ಆಶೀರ್ವಾದ ನನ್ಮಾಲ ಇರಬೇಕು, ಯಾಕೋ ಇನ್ನಾ ಸೆಟ್ಟಾಗ್ತಿಲ್ಲ ನಿಮ್ಮ ಆಶೀರ್ವಾದಿಂದ ಕೈ ಹಿಡಿದು ದೊಗೊಂಡು ಹೋಗಬೇಕೆಂದು ಹೇಳಿ ನಿಮ್ಮ ಪಾದಗಳಿಗೆ ನಮಸ್ಕಾರ ಮಾಡ್ತಿನಿ ಎಂದು ಹೇಳಿಕೆ ಕಾರ್ಯಕರ್ತರಲ್ಲಿ ತಳಮಳ ಸೃಷ್ಠಿಸಿದೆ.
ಬಿಜೆಪಿ ಪಾಳೇಯ ಈಗಲೇ ಜಾಧವ್ ಅವರ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲ ಎನ್ನುವ ಅಸಮಾಧಾನ ಸ್ವಪಕ್ಷಿಯರಿಂದಲೇ ವ್ಶಕ್ತವಾಗುತ್ತಿರುವುದು ಕೇಳಿಬರುತ್ತಿದ್ದು, ಹೇಳಿಕೇಳಿ ಜಾಧವ್ ತೀರಾ ಸ್ಪೀಡಾಗಿ ಹೋಗುವ ವ್ಶಕ್ತಿ. ಗೆಲ್ಲಿಸಿದರೆ ಕಲಬುರಗಿಯ ಎಲ್ಲ ಬಿಜೆಪಿ ನಾಯಕರನ್ನು ಕುಳಿತಲ್ಲೇ ಆಟವಾಡಿಸುತ್ತಾರೆ ಅನ್ನುವ ಗುಸುಗುಸು ಬಿಜೆಪಿ ಪಾಳೇಯದಲ್ಲಿ ಶುರುವಾಗಿದೆ.
ವಿಡಿಯೋ ಕುರಿತು ಜಾಧವ್ ಸ್ಪಷ್ಟನೆ: ಈ ಬಗ್ಗೆ ಉಮೇಶ್ ಜಾಧವ್ ಸ್ಪಷ್ಟನೆ ನೀಡಿ, ಪಕ್ಷದಲ್ಲಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದು ಗೋವಿಂದ ಕಾರಜೋಳ ಅವರ ಬಳಿ ಮನವಿ ಮಾಡಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಜಾಧವ್ ಸ್ಪಷ್ಟಪಡಿಸಿದ್ದಾರೆ.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…
View Comments
Guruvige tiru mantra andre hegappa guru guru ne shishya shishyane sollida sardara Dr mallikarjun kharge ji avarige nimma vote jai congress
Jai congress jai rarhul Gandhi
Доброе утро! команда по поисковой оптимизации для продвижения и раскрутки online-сайтов в поисковых системах и дополнительно социальных интернет-сетях. Меня зовут Антон, я учредитель группы копирайтеров, маркетологов, оптимизаторов, линкбилдеров, разработчиков, рерайтеров/копирайтеров, специалистов, профессионалов, link builders. Мы - команда высококлассных фрилансеров. У нас Ваш личный сайт будет занимать лучшие позиции в поисковых системах Гуглb и Yandex. Для вас мы предлагаем лучшую раскрутку web-сайтов в поисковых серверах! У всех без исключения seo-специалистов нашей seo-команды за плечами громадный высокопрофессиональный путь, мы знаем, как грамотно организовывать ваш личный web-сайт, продвигать его на первое место, преобразовать web-трафик в заказы. Мы вам предоставляем совершенно бесплатное предложение по раскрутке ваших личных интернет-проектов. Ждем Вас.
сео аудит сайта бесплатно бесплатные курсы продвижению сайтов