ಗದಗ: ಗದಗನಲ್ಲಿ ಮೇ ಸಾಹಿತ್ಯ ಮೇಳದ 5ನೇ ಪೂರ್ವಭಾವಿ ಸಭೆ ನಡೆಯಿತು.ಈ ಮೊದಲು ಮೇಳವನ್ನು ಕನ್ನಡ ಸಾಹಿತ್ಯ ಭವನದಲ್ಲಿ ಮಾಡುವುದೆಂದು ತಿರ್ಮಾನಿಸಿತ್ತು. ಆದರೆ ಮೇ ಮೇಳಕ್ಕೆ ಬರುವ ಜನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ಸಾಹಿತ್ಯ ಭವನದಲ್ಲಿ ಕಡಿಮೆ ಆಸನದ ವ್ಯವಸ್ಥೆ ಇರುವುದರಿಂದ ಅದನ್ನು ಕೈ ಬಿಟ್ಟು ಅಂಬೇಡ್ಕರ ಭವನದಲ್ಲಿ ಮಾಡುವುದು ಎಂದು ಸಭೆಯಲ್ಲಿ ತಿರ್ಮಾನಿಸಿತು.
6ನೇ ಮೇಳದ ಅಧ್ಯಕ್ಷೀಯ ಮಂಡಳಿ ಪರಿಚಯ ಮೀನಾಕ್ಷಿ ಬಾಳಿ ಕಲಬುರಗಿ, ರಂಜಾನ್ ದರ್ಗಾ ಧಾರವಾಡ, ಟಿ. ಆರ್. ಚಂದ್ರಶೇಖರ್ ಬೆಂಗಳೂರು, ಶೈಲಜ ವೇಣುಗೋಪಾಲ್ ಮೈಸೂರು. ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಮೇ 4 ಮತ್ತು 5ರಂದು ಗದಗನ ಅಂಬೇಡ್ಕರಭವನದಲ್ಲಿ ನಡೆಯಲಿದ್ದು, ಮೇ ಮೇಳವನ್ನ ಯಶಸ್ವಿಗೊಳಿಸಲು ಕೆಲವು ಸಮಿತಿಗಳನ್ನ ಮಾಡಲಾಯಿತು.ಸ್ವಾಗತ ಸಮಿತಿ, ವಸತಿ ಸಮಿತಿ, ಹಣಕಾಸು ಸಮಿತಿ, ಊಟೋಪಚಾರ ಸಮಿತಿ, ಪ್ರಚಾರ ಸಮಿತಿ, ವೇದಿಕೆ ಸಾಂಸ್ಕೃತಿಕ ಸಮಿತಿ, ದಾಖಲೀಕರಣ, ಕಲಾ ಶಿಬಿರ.ನೋಂದಣಿ ಸಮಿತಿ, ಹೀಗೆ ಪ್ರತಿಯೊಂದು ಸಮಿತಿಗಳಲ್ಲಿ ಸಂಚಾಲಕರನ್ನ ನೇಮಿಸಲಾಯಿತು.
ಮೇಳ ಯಶಸ್ವಿಯಾಗಲು ಎಲ್ಲ ಕೆಲಸಗಳು ಪ್ರಾರಂಭವಾಗಿವೆ ಬರುವವರು ವಸತಿಗಾಗಿ ಬೇಗ ಬೇಗ ನಿಮ್ಮ ಹೆಸರನ್ನು ನೊಂದಾಯಿಸಿಕೊಳಲು ಸಂಪರ್ಕ. ಡಾ.ಡಿ.ಬಿ.ಗವಾನಿ 9482931100, ಡಾ.ರಾಮಚಂದ್ರ ಹಂಸನೂರ 9739239811,
ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸಿ ಹಾಗೂ…
ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ, ಪಾಲಿಕೆಯ ಮಾಜಿ ಮೇಯರಹಾಗೂ ಕಾಂಗ್ರೆಸ್ ಮುಖಂಡ ಶರಣು ಮೋದಿ ಅವರಿಗೆ…
ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ವತಿಯಿಂದ ಕಬೀರದಾಸರ 647ನೆಯ ಜಯಂತಿಯನ್ನು ಆಚರಿಸಲಾಯಿತು. ಈ…
ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಕೂಡಲೇ ದುರಸ್ತಿಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ…
ಸುರಪುರ: ತಾಲೂಕ ಕುಂಬಾರ ಸಂಘದ ವತಿಯಿಂದ ನೂತನ ಶಾಸಕ ರಾಜಾ ವೇಣುಗೊಪಾಲ ನಾಯಕಗೆ ಸನ್ಮಾನಿಸಿ ಗೌರವಿಸಲಾಗಿದೆ.ನಗರದ ಶಾಸಕರ ಗೃಹ ಕಚೇರಿಯಲ್ಲಿ…
ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಶರಣಬಸವ ಪಬ್ಲಿಕ್ ಸ್ಕೂಲ್, ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು…