ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ ಪುರಾಣ ಕಾರ್ಯಕ್ರಮ ಹಾಗೂ ದೇವಿಯ ಪೂಜಾ ಮುಕ್ತಾಯ ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಹಾಗೂ ಜೆಡಿಎಸ್ ಮುಖಂಡರಾದ ರಾಜಶೇಖರ ಪಾಟೀಲ (ಅಪ್ಪಾಜಿ) ಇವರ ನೇತೃತ್ವದಲ್ಲಿ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುವೆಂಪು ನಗರ ಅಧ್ಯಕ್ಷ ಜಗನ್ನಾಥ ಶೇಗಜಿ, ಉದಿಮೆದಾರರಾದ ಬಸವರಾಜ ಮಚ್ಚಟಿ, ಪ್ರಶಾಂತ ಮಚ್ಚಟಿ, ಸಿದ್ದು ಮಚಟ್ಟಿ, ಶರಣು ಪಾಟೀಲ, ಶರಣಮ್ಮ ಶೇಗಜಿ, ದಾನಮ್ಮಾ ಪಾಟೀಲ, ಅಶ್ಮಿತಾ ಪಾಟೀಲ, ಸಿದ್ರಾಮಪ್ಪ ಜೇವರಗಿ, ಮಲ್ಲಿಕಾರ್ಜುನ ಪಾಟೀಲ, ನ್ಯಾಯವಾದಿ ಬಿಬಿ ಅಷ್ಟಗಿ, ಡಾ.ಸಂಗ್ರಾಮ ಬಿರಾದಾರ, ಡಾ.ವಿಲಾಸ ಬಾಬು, ಅಪ್ಪಾರಾವ ಅತನೂರ, ರುದ್ರ ಶಟ್ಟಿ ಕಲ್ಯಾಣಿ, ಶಿವಶರಣಪ್ಪ ಸಿರಿ, ಗಣೇಶ ವಳಕೇರಿ, ಮಹಾಂತೇಶ ಪಾಟೀಲ, ಗೌಡಪ್ಪ ಗೌಡ ಪಾಟೀಲ, ರುಕ್ಕಣಿ ಬಿರಾದಾರ, ಹೇಮಾವತಿ ಕಿಣಗಿ, ಸಿಮೆಯೋನ್ ಸಾಮುವೆಲ್, ಬಾಬು ಪವಾರ ಚೇಂಗಟಾ, ವಿಠಲರಾವ ಬಿರಾದಾರ, ಕೀರಣ ಪಾಟೀಲ, ನ್ಯಾಯವಾದಿ ಶಿವುಕುಮಾರ ಬೆಳಕೇರಿ, ಪ್ರತೀಕ ಕುಲಕರ್ಣಿ, ಸೋಮು ರಾಚೋಟಿ, ಹುಸನಯ್ಯಾ ಗುತ್ತೇದಾರ, ಶಿವರಾಮ ರಾಠೋಡ ಸೇರದಿಂತೆ ಇತರರು ಇದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…