ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ ಪುರಾಣ ಕಾರ್ಯಕ್ರಮ ಹಾಗೂ ದೇವಿಯ ಪೂಜಾ ಮುಕ್ತಾಯ ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಹಾಗೂ ಜೆಡಿಎಸ್ ಮುಖಂಡರಾದ ರಾಜಶೇಖರ ಪಾಟೀಲ (ಅಪ್ಪಾಜಿ) ಇವರ ನೇತೃತ್ವದಲ್ಲಿ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕುವೆಂಪು ನಗರ ಅಧ್ಯಕ್ಷ ಜಗನ್ನಾಥ ಶೇಗಜಿ, ಉದಿಮೆದಾರರಾದ ಬಸವರಾಜ ಮಚ್ಚಟಿ, ಪ್ರಶಾಂತ ಮಚ್ಚಟಿ, ಸಿದ್ದು ಮಚಟ್ಟಿ, ಶರಣು ಪಾಟೀಲ, ಶರಣಮ್ಮ ಶೇಗಜಿ, ದಾನಮ್ಮಾ ಪಾಟೀಲ, ಅಶ್ಮಿತಾ ಪಾಟೀಲ, ಸಿದ್ರಾಮಪ್ಪ ಜೇವರಗಿ, ಮಲ್ಲಿಕಾರ್ಜುನ ಪಾಟೀಲ, ನ್ಯಾಯವಾದಿ ಬಿಬಿ ಅಷ್ಟಗಿ, ಡಾ.ಸಂಗ್ರಾಮ ಬಿರಾದಾರ, ಡಾ.ವಿಲಾಸ ಬಾಬು, ಅಪ್ಪಾರಾವ ಅತನೂರ, ರುದ್ರ ಶಟ್ಟಿ ಕಲ್ಯಾಣಿ, ಶಿವಶರಣಪ್ಪ ಸಿರಿ, ಗಣೇಶ ವಳಕೇರಿ, ಮಹಾಂತೇಶ ಪಾಟೀಲ, ಗೌಡಪ್ಪ ಗೌಡ ಪಾಟೀಲ, ರುಕ್ಕಣಿ ಬಿರಾದಾರ, ಹೇಮಾವತಿ ಕಿಣಗಿ, ಸಿಮೆಯೋನ್ ಸಾಮುವೆಲ್, ಬಾಬು ಪವಾರ ಚೇಂಗಟಾ, ವಿಠಲರಾವ ಬಿರಾದಾರ, ಕೀರಣ ಪಾಟೀಲ, ನ್ಯಾಯವಾದಿ ಶಿವುಕುಮಾರ ಬೆಳಕೇರಿ, ಪ್ರತೀಕ ಕುಲಕರ್ಣಿ, ಸೋಮು ರಾಚೋಟಿ, ಹುಸನಯ್ಯಾ ಗುತ್ತೇದಾರ, ಶಿವರಾಮ ರಾಠೋಡ ಸೇರದಿಂತೆ ಇತರರು ಇದ್ದರು.