ಕಲಬುರಗಿ: ಡಿಸೆಂಬರ್ 9 ಮತ್ತು 10 ರಂದು ಭೋಪಾಲ್ ನಲ್ಲಿ ನಡೆಯಲಿರುವ ಇಜತೆಮ ಸಮ್ಮೇಳನಕ್ಕೆ ಕಲಬುರಗಿಯ ವಾಡಿ ಜಂಕ್ಷನ್ ದಿಂದ ವಿಶೇಷ ರೈಲು ಚಲಿಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಧ್ಯಪ್ರದೇಶದ ರಾಜಧಾನಿಯಾದ ಭೋಪಾಲ್ ನಲ್ಲಿ ದಿನಾಂಕ 9 ಮತ್ತು 10 ಡಿಸೆಂಬರ್ ರಂದು ಜರುಗಲಿರುವ ವಾರ್ಷಿಕ ಇಜತೆಮ (ಮುಸ್ಲಿಂ ಬಾಂಧವರ ವಾರ್ಷಿಕ ಸಮ್ಮೇಳನ) ಸಲುವಾಗಿ ಸಂಸದ ಡಾ. ಉಮೇಶ್ ಜಾಧವ್ ರವರು ರೈಲ್ವೆ ವತಿಯಿಂದ ಸ್ಪೆಷಲ್ ಟ್ರೈನ್ ನಡೆಸಲು ಆಗ್ರಹಿಸಿದರು.
ಅದರಂತೆಯೇ ಬರುವ ಗುರುವಾರ ದಿನಾಂಕ 7ನೇ ಡಿಸೆಂಬರ್ ರಂದು ಕಲಬುರಗಿ ಜಿಲ್ಲೆಯ ವಾಡಿ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 10:10 ಗಂಟೆ ಈ ಸ್ಪೆಷಲ್ ಟ್ರೈನ್ ಹೊರಡಲಿದೆ ಮತ್ತು ದಿನಾಂಕ 11 ಡಿಸೆಂಬರ್ ರಂದು ರಾತ್ರಿ 11:15 ನಿಮಿಷಕ್ಕೆ ಭೋಪಾಲ್ ದಿಂದ ಹೊರಡಿ ದಿನಾಂಕ 12 ಡಿಸೆಂಬರ್ ರಂದು ಸಾಯಂಕಾಲ 6:00 ಕಲಬುರಗಿ ಜಿಲ್ಲೆಯ ವಾಡಿ ತಲುಪಲಿದೆ ಮತ್ತು ಜಿಲ್ಲೆಯ ಮುಸ್ಲಿಂ ಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಲಬುರಗಿ ಲೋಕಸಭಾ ಸದಸ್ಯರಾದ ಜಾಧವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…