ಕಲಬುರಗಿ: ಚಿತ್ರದುರ್ಗದ ಶ್ರೀ ತರಳುಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿಯ ಶ್ರೀ ಪಂಡಿತರಾದ್ಯ ಶಿವಾಚಾರ್ಯ ಸ್ವಾಮಿಗಳ ನೇತ್ರತ್ವದಲ್ಲಿ ಸಹಮತ ವೇದಿಕೆ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬಂದ ಎಲ್ಲಾ ಬಸವ ಅಭಿಮಾನಿಗಳಿಗೆ ಸಹಮತ ವೇದಿಕೆ ಹಾಗೂ ಮತ್ತೆ ಕಲ್ಯಾಣ ಸಂಘಟನಾ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಬಸವ ಅಭಿಮಾನಿಗಳಿಗೆ ಧನ್ಯವಾದಗಳು ಸಮರ್ಪಿಸಿದ್ದಾರೆ.
ಬಿ ಆರ್ ಪಾಟೀಲ್, ಶರಣು ಪಪ್ಪಾ, ಸುನಿಲ್ ಹುಡುಗಿ, ಮಾಹಾಂತೇಶ ಕಲಬುರಗಿ, ಪ್ರಬುಲಿಂಗ ಮಾಹಾಗಾಂವಕರ್, ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಬಿ.ಎಮ್ ಪಾಟೀಲ್ ಕಲ್ಲೂರ, ಸತೀಶ ಸಜ್ಜನ, ವಿನೋದ ಜೆನೆವರಿ, ಪರಮೇಶ್ವರ ಶಟಕಾರ, ರವೀಂದ್ರ ಶಾಬಾದಿ, ಆ ಜಿ ಶಟಗಾರ, ಬಸವರಾಜ ಮೊರಬದ, ಶಿವರಂಜನ್ ಸತ್ಯಂಪೇಟ, ಶಿವಶರಣಪ್ಪಾ ದೇಗಾಂವ, ಅಯ್ಯಣಗೌಡ ಪಾಟೀಲ್, ಶಶಿಕಾಂತ ಪಸಾರ, ರಾಜಕುಮಾರ ಕೊಟೆ, ಆದಪ್ಪ ಬಗಲಿ, ವಿರೇಶ ಕಲಕೊರಿ, ಶಿವಶರಣಪ್ಪ ಕುಸನೂರ, ರವಿ ಹರಗಿ, ಶ್ರೀ ಮತಿ ಮಾಲತಿ ರೇಷ್ಮೆ ಹಾಗೂ ಸಾವಿರಾರು ಬಸವ ಅಭಿಮಾನಿಗಳು ಸಕಲ ಸಹ – ಧರ್ಮಿಯರೊ೦ದಿಗೆ “ಸಾಮರಸ್ಯ ನಡಿಗೆ” ಯಲ್ಲಿ ಪಾಲ್ಗೊಂಡ ಯಶಸ್ವಿಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…