ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ರವರನ್ನು, ಕ.ಸಾ.ಪ ಜಿಲ್ಲಾ ಕಾರ್ಯಕಾರಣಿ ಸದಸ್ಯನಾಗಿ ಸ್ವಾಗತಿ, ನಂತರ ಬೀಳ್ಕೊಡುಗೆ ಸಮಾರಂಭ ಜರುಗಿತು.
ಈ ಸಮಯದಲ್ಸಲಿ ಮಾತನಾಡುತ್ತ, 11 ನೇ ಶತಮಾನದಲ್ಲಿ, ವಚನ ಸಾಹಿತ್ಯದ ಜನಕ, ವಿಶ್ವ ಮಾನ್ಯ ಶರಣ, ಶರಣಧರ್ಮ ಜ್ಯೋತಿ, ಕನ್ನಡದ ಆದ್ಯ ವಚನಕಾರರಾದ ಶ್ರೀ ದಾಸೀಮಾರ್ಯ ನವರನ್ನು ರಾಷ್ಟ್ರೀಯ ಧರ್ಮಗುರು ಎಂದು ಘೋಷಣೆ ಮಾಡಲು ಕೊರಲಾಯಿತು,
ಸರಕಾರ 12 ನೇ ಶತಮಾನದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ನೆಂದು ಸಚಿವ ಸಂಪುಟದಲ್ಲಿ ತೆಗೆದು ಕೊಂಡ ನಿರ್ಣಯಕ್ಕೆ ಹರ್ಷ ವ್ಯಕ್ತ ಪಡಿಸುತ್ತಾ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆಗಳು ನಿಮ್ಮ ಮೂಲಕ ತಿಳಿಸಲು ಕೋರಿಕೊಂಡರು, ಅಲ್ಲದೆ ವಚನ ಪಿತಾ ಶ್ರೀ ದಾಸೀಮಾರ್ಯ ರ ಭಾವ ಚಿತ್ರ ಕುರಿತು ಸ್ಪಷ್ಟವಾಗಿ ಕಲ್ಪನೆ ಮೂಡಿಸಲು ಇತಿಹಾಸ ಸಂಶೋಧನಾ ತಜ್ಞರ ಸಮಿತಿ ರಚಿಸಲು ಆಗ್ರಹಿಸಲಾಯಿತು.
ಹಿಂದಿನ ಸರಕಾರ ರಾಜಕೀಯ ಕಾರಣಕ್ಕೆ ಸ್ಪಷ್ಟತೆ ಇಲ್ಲದೆ ಜಯಂತಿ ಘೋಷಣೆ ಮಾಡಿದೆ ಅದನ್ನು ಸರಿಪಡಿಸಿ, ನಿಮ್ಮ ಮೂಲಕ ನೇಕಾರರ ಧರ್ಮಗುರು ಶ್ರೀ ದಾಸಿಮಯ್ಯ ನವರಿಗೆ ಮಾನ್ಯತೆ ನೀಡಲು ಕೊರಲಾಯಿತು, ಈ ಕ.ಕ. ಪ್ರಾದೇಶಿಕ ಭಾಗವನ್ನು ಕಲ್ಯಾಣ ರಾಜ್ಯ ಎಂದು ಪ್ರತ್ಯೇಕ ರಾಜ್ಯ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಗ್ರಹಿಸಿಲಾಯಿತು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…