ಕಲಬುರಗಿ: ಸೇಡಂ ಛಲವಾದಿ ಸಮಾಜ ವತಿಯಿಂದ ಭಾರತರತ್ನ ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇಯ ತಾಲೂಕ ಜಯಂತೋತ್ಸವ ಸಮಿತಿ ನೂತನ ಅಧ್ಯಕ್ಷರಾಗಿ ಸಿದ್ದು ಡೋಣ್ಣುರ ಹಾಗೂ ಗೌರವ ಅಧ್ಯಕ್ಷರಾಗಿ ರೇವಣಸಿದ್ಧ ಸಿಂದೆ ಅವರನ್ನು ಇಂದು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಛಲವಾದಿ ಸಮಾಜ ಅಧ್ಯಕ್ಷ ಶಿವಕುಮಾರ್ ತೂಟ್ನಳ್ಳಿ ಸಮಾಜ ಹಿರಿಯ ಮುಖಂಡರು ಮಹಾಂತಪ್ಪ ಸಂಗಾವಿ, ಜೈಭೀಮ್ ಉಡಗಿ, ಹನಮಂತ ಸಾಗರ್, ಮಾರುತಿ ಹುಲಗೋಳ, ವಿಠ್ಠಲ್ ಬರಮಕರ, ಪ್ರಶಾಂತ್ ಸೇಡಂಕರ್ ಮಹಾವೀರ ಅಳ್ಳೊಳ್ಳಿ, ವಿಲಾಸ್ ಗೌತಮ್ ನಿಡಗುಂದ, ಸಿದ್ದು ಉಡಗಿ, ಸುನಿಲ್ ಹಳ್ಳಿ, ಶ್ರೀಶೈಲ್ ಬಟಗೇರಾ, ವೈಜನಾಥ ಒಂಟಿ, ರೇವಣಸಿದ್ದ ಉಡಗಿ, ರಾಜು ಕಟ್ಟಿ, ಸುನಿಲ್ ಕೊಳ್ಳಿ, ಅಂಬ್ರೇಶ್ ಮಳಖೇಡ, ಮಲ್ಲು ಮಂತ್ರಿ, ರಾಘು ವಾಲಿಕಾರ, ಸಾಗರ ಹಳ್ಳಿ, ಅರುಣ ಮೂಡಬುಳ, ಸಿದ್ದಲಿಂಗ ಗೌತಮ್, ಸುನಿಲ್ ನಿಂಗಮಾರಿ, ವಿಷ್ಣು ಉಡಗಿ ಸೇರಿದಂತೆ ಇನಿತರರು ಇದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…