ಸೇಡಂ: ಅಂಬೇಡ್ಕರ್ 133ನೇ ಜಯಂತೋತ್ಸವದ ಅಧ್ಯಕ್ಷರಾಗಿ ಸಿದ್ದು ಡೋಣ್ಣುರ, ರೇವಣಸಿದ್ಧ ಸಿಂದೆ ಆಯ್ಕೆ

0
372

ಕಲಬುರಗಿ: ಸೇಡಂ ಛಲವಾದಿ ಸಮಾಜ ವತಿಯಿಂದ ಭಾರತರತ್ನ ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 133 ನೇಯ ತಾಲೂಕ ಜಯಂತೋತ್ಸವ ಸಮಿತಿ ನೂತನ ಅಧ್ಯಕ್ಷರಾಗಿ ಸಿದ್ದು ಡೋಣ್ಣುರ ಹಾಗೂ ಗೌರವ ಅಧ್ಯಕ್ಷರಾಗಿ ರೇವಣಸಿದ್ಧ ಸಿಂದೆ ಅವರನ್ನು ಇಂದು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಛಲವಾದಿ ಸಮಾಜ ಅಧ್ಯಕ್ಷ ಶಿವಕುಮಾರ್ ತೂಟ್ನಳ್ಳಿ ಸಮಾಜ ಹಿರಿಯ ಮುಖಂಡರು ಮಹಾಂತಪ್ಪ ಸಂಗಾವಿ, ಜೈಭೀಮ್ ಉಡಗಿ, ಹನಮಂತ ಸಾಗರ್, ಮಾರುತಿ ಹುಲಗೋಳ, ವಿಠ್ಠಲ್ ಬರಮಕರ, ಪ್ರಶಾಂತ್ ಸೇಡಂಕರ್ ಮಹಾವೀರ ಅಳ್ಳೊಳ್ಳಿ, ವಿಲಾಸ್ ಗೌತಮ್ ನಿಡಗುಂದ, ಸಿದ್ದು ಉಡಗಿ, ಸುನಿಲ್ ಹಳ್ಳಿ, ಶ್ರೀಶೈಲ್ ಬಟಗೇರಾ, ವೈಜನಾಥ ಒಂಟಿ, ರೇವಣಸಿದ್ದ ಉಡಗಿ, ರಾಜು ಕಟ್ಟಿ, ಸುನಿಲ್ ಕೊಳ್ಳಿ, ಅಂಬ್ರೇಶ್ ಮಳಖೇಡ, ಮಲ್ಲು ಮಂತ್ರಿ, ರಾಘು ವಾಲಿಕಾರ, ಸಾಗರ ಹಳ್ಳಿ, ಅರುಣ ಮೂಡಬುಳ, ಸಿದ್ದಲಿಂಗ ಗೌತಮ್, ಸುನಿಲ್ ನಿಂಗಮಾರಿ, ವಿಷ್ಣು ಉಡಗಿ ಸೇರಿದಂತೆ ಇನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here