ಆಳಂದ; ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನೂತನವಾಗಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಬಾಲರಾಜ್ ಗುತ್ತೇದಾರರಿಗೆ ಎಲ್ಲ ಮುಖಂಡರು ಸನ್ಮನಿಸಲಾಯಿತು.
ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆ ಆಗಬೇಕು ಏನೇ ಸಮಸ್ಸೆ ಇರಲಿ ಜೊತೆಯಲಿ ನಾನು ಬಂದು ನಿಲ್ಲುತ್ತೇನೆ ಅಂದು ಮಾತನಾಡಿದರು.
ಜೊತೆಯಲಿ ಮಹೇಶ್ವರಿ ಎಸ್ ವಾಲಿ ಮೇಡಂ ಮಾತನಾಡಿ ತಾಲೂಕಿನಲ್ಲಿ ರೈತರಿಗೆ ಹೆಣ್ಣು ಮಕ್ಕಳಿಗೆ ಹಾಗೂ ಯುವಕರಿಗೆ ಏನೇ ಸಮಸೆ ಆದರೂ ಸಹ ಜೊತೆಯಲ್ಲಿ ನಿಲ್ಲುತ್ತೇನೆ ಹಾಗೆಯೇ ಇನ್ನು ಮುಂದೆ ತಾಲೂಕಿನಲ್ಲಿ ಇದ್ದು ಜನರ ಸಮಸ್ಸೆಗೆ ಸ್ಪಂದನೆ ಮಾಡುತ್ತೇನೆ ಎಂದು ಮಾತನಾಡಿದರು.
ಜೊತೆಯಲಿ ಬಸಯ್ಯ ಗುತ್ತೇದಾರ್ ಬಟ್ಟರಕಿ ಶರಣಬಸಪ್ಪ ಉಜಾಲಂಬೇ .ಚಂದ್ರಕಾಂತ ಗದ್ದೆ.ವೀರಪಕ್ಷಪ್ಪ ಹನಮಶೇತ್ತಿ.ವಿಶ್ವನಾಥ ಜಮಾದಾರ್ ಶಿವಕುಮಾರ್ ನಗುರೆ ಇಲಿಯಾಸ್ ಅನ್ಸಾರಿ.ಅನಿಲ್ ಕಟೆ.ಅಮೀರ್ ಅನ್ಸಾರಿ ಶರಣು ಕುಲ್ಕರ್ಣಿ.ಜೈರಾಮ್ ರಾಥೋಡ್.ಇನ್ನು ಹಲವಾರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…