ಕಲಬುರಗಿ: ಮಹಾತ್ಮ ಬಸವೇಶ್ವರ ಕಾಲೋನಿ ದೇವಸ್ಥಾನದ ಮಂಡಳಿ ವತಿಯಿಂದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಕಾಲೋನಿಯ ಹಿರಿಯರು ಮತ್ತು ನಿವಾಸಿಗಳು ಮೆರವಣಿಗೆ ಮುಖಾಂತರ ಗುಬ್ಬಿ ಕಾಲೋನಿಯ ಸಾಯಿ ಮಂದಿರ್ ದಲ್ಲಿರುವ ಬನ್ನಿ ಮರಕೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬಸವೇಶ್ವರ ದೇವಸ್ಥಾನದ ಮಂಡಳಿ ಅಧ್ಯಕ್ಷರಾದ ಬಸವರಾಜ್ ಶಟಗರ್ ಉಪಾಧ್ಯಕ್ಷರಾದ ಗುರುಸ್ವಾಮಿ ಕಾರ್ಯದರ್ಶಿರಾದ ಶರಣು ಗೊಬುರ ಮಾಜಿ ಅಧ್ಯಕ್ಷರಾದ ಗಾಳಪ್ಪ ದೊಡ್ಮನಿ ಕಾಲನಿ ನಿವಾಸಿ ಹಿರಿಯರಾದ ಅಪ್ಪಾರಾವ್ ಅಕ್ಕೋಣಿ ಧರ್ಮಪ್ರಕಾಶ ಪಾಟೀಲ ಚಂದ್ರಕಾಂತ ಪಿ ಸಂಗಾವಿ ನಾಗಣ್ಣ ಗಣಜಳಖೇಡ ಬಸವರಾಜ ಅವಂಟಿ ವಿ ಮಠಪತಿ, ರೇವಣಸಿದ್ದ, ಸಿದ್ದರಾಮಗೋಳ, ಬಸ್ಸು ಕಲ್ಮಟ್ ಚಂದ್ರಕಾಂತ್ ಸಂಗಾವಿ ಇತರರು ಭಾಗವಹಿಸಿದರು
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…
ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…
ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…
ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…
ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…
ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…