ಮಹಾತ್ಮ ಬಸವೇಶ್ವರ ಕಾಲೋನಿ ದೇವಸ್ಥಾನದ ಮಂಡಳಿ ವತಿಯಿಂದ ಬನ್ನಿ ಮುಡಿಯುವ ಕಾರ್ಯಕ್ರಮ

0
50

ಕಲಬುರಗಿ: ಮಹಾತ್ಮ ಬಸವೇಶ್ವರ ಕಾಲೋನಿ ದೇವಸ್ಥಾನದ ಮಂಡಳಿ ವತಿಯಿಂದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ  ಕಾಲೋನಿಯ  ಹಿರಿಯರು  ಮತ್ತು  ನಿವಾಸಿಗಳು  ಮೆರವಣಿಗೆ ಮುಖಾಂತರ ಗುಬ್ಬಿ ಕಾಲೋನಿಯ  ಸಾಯಿ ಮಂದಿರ್ ದಲ್ಲಿರುವ ಬನ್ನಿ ಮರಕೆ  ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬಸವೇಶ್ವರ ದೇವಸ್ಥಾನದ ಮಂಡಳಿ  ಅಧ್ಯಕ್ಷರಾದ  ಬಸವರಾಜ್ ಶಟಗರ್  ಉಪಾಧ್ಯಕ್ಷರಾದ  ಗುರುಸ್ವಾಮಿ  ಕಾರ್ಯದರ್ಶಿರಾದ  ಶರಣು ಗೊಬುರ  ಮಾಜಿ ಅಧ್ಯಕ್ಷರಾದ  ಗಾಳಪ್ಪ ದೊಡ್ಮನಿ  ಕಾಲನಿ ನಿವಾಸಿ ಹಿರಿಯರಾದ   ಅಪ್ಪಾರಾವ್ ಅಕ್ಕೋಣಿ  ಧರ್ಮಪ್ರಕಾಶ ಪಾಟೀಲ ಚಂದ್ರಕಾಂತ ಪಿ ಸಂಗಾವಿ  ನಾಗಣ್ಣ ಗಣಜಳಖೇಡ   ಬಸವರಾಜ ಅವಂಟಿ  ವಿ ಮಠಪತಿ, ರೇವಣಸಿದ್ದ, ಸಿದ್ದರಾಮಗೋಳ, ಬಸ್ಸು ಕಲ್ಮಟ್ ಚಂದ್ರಕಾಂತ್ ಸಂಗಾವಿ ಇತರರು  ಭಾಗವಹಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here