ಯಾದಗಿರಿ; ಇಲ್ಲಿನ ಎ.ಪಿ.ಡಿ ಸಂಸ್ಥೆ ಆಯೋಜಿಸಿರುವ ವಿಶೇಷ ಚೇತನರಿಗೆ ಅವರ ಅನುಕೂಲಕ್ಕಾಗಿ ಟ್ರೈಸೈಕಲ್, ಎಕ್ಷಲರಿ, ಕ್ಲಚಸ, ವಾಕರ ಸ್ಟೀಕ್ಸ, ವಿಲ್ ಚೇರ್, ರೋಲೆಟರ್, ಎಎಫಓ, ಸ್ಟೀಕ್, ಸಿಪಿ ಚೇರ್, ರೋಲೆಟರ್, ಆರ್ಟಿಫಿಶಿಯಲ್ ಲಿಮ & ಆಮ, ಇನ್ನಿತರ ಸಲಕರಣೆಗಳ ಅಳತೆಯನ್ನು ಸಂಸ್ಥೆಯ ಬಾಲಾಜಿ ಹಾಗೂ ಸ್ಟೀಫನ್, ನೇತೃತ್ವದಲ್ಲಿ ಅಳತೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಜ್ಯೋತಿ ಮೇಡಂ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ಶರಣಗೌಡ ಸರ ನಗರಸಭೆಯ ಇಲಾಖೆಯ ಶಂಭುಲಿಂಗ ಸರ ಹಾಗೂ ಎ.ಪಿ.ಡಿ ಸಂಸ್ಥೆಯ ಮುಖ್ಯಸ್ಥರಾದ ಸಂಪ್ರೀತಾ ದೇವಪುತ್ರ, ಯಾದಗಿರಿ ತಾಲೂಕ ಸಂಯೋಜಕರಾದ ರಮೇಶ ಕಟ್ಟಿಮನಿ, ಜೀವನೋಪಾಯ ತಜ್ಞರಾದ ಶಿವಯೋಗಿ, ಫಿಜಿಯೋಥೆರಪಿಸ್ಟ ಪ್ರೀಯದರ್ಶನ, ವೈಷ್ಣವಿ, ಸೌಮ್ಯ ವಜ್ರಮಟ್ಟಿ. ಸಮುದಾಯ ಸಂಯೋಜಕರಾದ ಮೋಹನ ಭೂಮಿಕಾ ಜ್ಯೋತಿ ಶರಣಮ್ಮ ಹಾಗೂ ಶೈಲಜಾ ಶರಣಪ್ಪ ಖಂಡಪ್ಪ ಬಸವರಾಜ ತಾಯಪ ಎಸ, ಮನ್ನು ಎಂಡಿ ಕೈಫ್, ಗೋಪಾಲ ಮಲ್ಲಯ ರಮೇಶ ನಾಯಕ ಮರಲಿಂಗಪ್ಪ ಹಾಜರಿದ್ದರು.
ಬೀದರ್: ಕಾರುಣ್ಯ ಸೌಹಾರ್ದ ಸಹಾಕರಿ ಸಂಘದಿಂದ ಕೇವಲ ಮುಸ್ಲಿಂ ಸಮುದಾಯಕಕ್ಕೆ ಅಲ್ಲ ಎಲ್ಲ ವರ್ಗಗಕ್ಕೂ ಬಡ್ಡಿ ರಹಿತ ವ್ಯವಹಾರ ಎಲ್ಲರಿಗೂ…
ಕಲಬುರಗಿ: ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ್ದಾಗಿರುವಾಗಲೆ, ಹನಿಟ್ರ್ಯಾಪ್ ಜೀವ ವಿರೋಧಿ ಏಡ್ಸ್ ರೋಗಹರಡುವ ದುಷ್ಖೃತ್ಯದ ಆರೋಪದಲ್ಲಿ ಜೈಲು…
ಕಲಬುರಗಿ: ಬಸವಾದಿ ಶರಣರ ಪರಂಪರೆ, ಬಸವತತ್ವ ಪರಿಪಾಲನೆಯಲ್ಲಿ ಸುಲಫಲ ಮಠದ ಕೊಡುಗೆ ಅನನ್ಯವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ…
ಕಲಬುರಗಿ: ಸಾಮರಸ್ಯವೆಂದರೆ ಕೇವಲ ಹಿಂದು ಮುಸ್ಲಿಂ ಅಷ್ಟೇ ಅಲ್ಲ. ಅಲ್ಲಿ ಕೆಳ,ಮಧ್ಯಮ, ಮೇಲ್ವರ್ಗ ಇರುವಂತೆ ವಿವಿಧ ಸಂಸ್ಕೃತಿಗಳು ಕೂಡ ಅಡಕವಾಗಿರುತ್ತವೆ.…
ಕಲಬುರಗಿ: ಮಹಿಳೆಯರ ಆರೋಗ್ಯವು ಅನೇಕ ವಿಶಿಷ್ಟ ರೀತಿಯಲ್ಲಿ ಪುರುಷರ ಆರೋಗ್ಯಕ್ಕಿಂತ ಭಿನ್ನವಾಗಿದೆ. ಹೀಗಾಗಿ ಎಲ್ಲಾ ಮಹಿಳೆಯರಿಗೆ ಆರೋಗ್ಯವೆ ಭಾಗ್ಯ ಎಂದು…
ಕಲಬುರಗಿ: ಕಲಬುರಗಿಯಲ್ಲಿ ನಡೆಯಲಿರುವ `ಕಾವ್ಯ ಸಂಸ್ಕೃತಿ ಯಾನ'ದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಕಾಶೀನಾಥ ಅಂಬಲಗಿ ಅವರು ಆಯ್ಕೆಯಾಗಿದ್ದಾರೆ ಎಂದು ಆಯೋಜಕರಾದ…