ನಾಗಮಂಗಲ: ತಾಲ್ಲೂಕು ಆದಿಚುಂಚನಗಿರಿಯ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಸೀಳುತುಟಿ ಚಿಕಿತ್ಸೆಯ ಶಿಬಿರ ಆಯೋಜನೆಮಾಡಿದ್ದು ಈ ಶಿಬಿರದಲ್ಲಿ ಅಮೆರಿಕದ 30ಜನರ ತಜ್ಞರತಂಡ ಬಾಗವಹಿಸಿಲಿದ್ದರೆಂದು ಪ್ರಾಂಶುಪಾಲರಾದ ಡಾ.ಎಂ.ಜಿ ಶಿವರಾಮು ತಿಳಿಸಿದ್ದರೆ .
ಶಿಬಿರದಲ್ಲಿ 3ವರುಷದ ಮೇಲ್ಪಟ್ಟ ಮಕ್ಕಳು ಚಿಕಿತ್ಸೆಗೆ ಒಳಪಡಲಿದ್ದು ಈ ಶಿಬಿರಗಳು 26-1-2020ರಿಂದ 8-2-2020ರ ವರೆಗೆ ನೆಡೆಯಲಿದ್ದು ನಾಗರಿಕರು ಇದರ ಸದುಪಯೋಗಪಡಿಸಿಕೊಳ್ಳವಂತೆ ತಿಳಿಸಿದ್ದರೆ .
ಸುದ್ದಿಯ ಕರೆಯೋಲೆಯ ಸಬೆಯಲ್ಲಿ ಡಾ .ಬಿ .ಜಿ .ಸಾಗರ.ಅದಿಕ್ಷಕರು ಆಡಳಿತದಿಕಾರಿ ಮ್ರಜೇಶ್ ಹಾಗೂ ಸಂಪರ್ಕದಿಕಾರಿಗಳಾದ ದರ್ಮಂದ್ರ ಶಿವಕುಮಾರ್ ಹಾಜರಿದ್ದರು
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…