ಕಲಬುರಗಿ: ಶಾಂತಿನಗರದಲ್ಲಿ ಹಿರಿಯ ವಕೀಲರಾದ ಸಾಧಕ ಹುಸೇನ್ ಉಸ್ತಾದ ಸಾಬ್ ಅವರನ್ನು ಜಾತ್ಯಾತೀತ ಜನತಾದಳ ಯುವ ಘಟಕದ (ಜೆಡಿಎಸ್) ನೂತನ ಜಿಲ್ಲಾಧ್ಯಕ್ಷ ಮಹ್ಮದ ಅಲಿಮೋದ್ದೀನ್ ಇನಾಮದಾರ ಅವರು ಸನ್ಮಾನಿಸಿದರು. ಡಾ.ಉಸ್ಮಾನ್, ಶಾದಬ್ ಮಲ್ಲಿಕ್, ಆಶೀಪ ಫರೀದಿ, ಜಮೀರ್ ಅಹ್ಮದ್, ಕೃಷ್ಣಾರೆಡ್ಡಿ, ಮಹಮ್ಮದ್ ಮೊದ್ದಿನ್, ಅಜೀಮ್ ಶೇಖ, ಆಲಂದಾರ್ ಜೈದಿ, ನಸೀರ್ ಜಮನಾ, ಸೈಯದ್ ಸುಲೇಮಾನ್, ಮಹಮ್ಮದ್ ಶಫಿಕ್ ಇದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…