ಜೆಡಿಎಸ್ ಯುವ ಘಟಕದ ವತಿಯಿಂದ ಸಾಧಕ ಹುಸೇನ್ ಉಸ್ತಾದ ಅವರಿಗೆ ಸನ್ಮಾನ

0
28

ಕಲಬುರಗಿ: ಶಾಂತಿನಗರದಲ್ಲಿ ಹಿರಿಯ ವಕೀಲರಾದ ಸಾಧಕ ಹುಸೇನ್ ಉಸ್ತಾದ ಸಾಬ್ ಅವರನ್ನು ಜಾತ್ಯಾತೀತ ಜನತಾದಳ ಯುವ ಘಟಕದ (ಜೆಡಿಎಸ್) ನೂತನ ಜಿಲ್ಲಾಧ್ಯಕ್ಷ ಮಹ್ಮದ ಅಲಿಮೋದ್ದೀನ್ ಇನಾಮದಾರ ಅವರು ಸನ್ಮಾನಿಸಿದರು. ಡಾ.ಉಸ್ಮಾನ್, ಶಾದಬ್ ಮಲ್ಲಿಕ್, ಆಶೀಪ ಫರೀದಿ, ಜಮೀರ್ ಅಹ್ಮದ್, ಕೃಷ್ಣಾರೆಡ್ಡಿ, ಮಹಮ್ಮದ್ ಮೊದ್ದಿನ್, ಅಜೀಮ್ ಶೇಖ, ಆಲಂದಾರ್ ಜೈದಿ, ನಸೀರ್ ಜಮನಾ, ಸೈಯದ್ ಸುಲೇಮಾನ್, ಮಹಮ್ಮದ್ ಶಫಿಕ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here