ಮೇದಾರ ಕೇತಯ್ಯನವರ ಕೇತೆಶ್ವರ ಜ್ಯೋತಿ ರಥಯಾತ್ರೆ ಮೆರವಣಿಗೆ

0
111

ಸುರಪುರ: ನಗರದಲ್ಲಿ ಮೇದಾರ ಕೇತಯ್ಯನವರ ಕೇತೆಶ್ವರ ಜ್ಯೋತಿ ರಥಯಾತ್ರೆಯ ಮೆರವಣಿಗೆ ನಡೆಯಿತು. ನಗರದ ಮಹಾತ್ಮಾ ಗಾಂಧಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಮೇದಾರಗಲ್ಲಿಯಲ್ಲಿನ ಕೇತೆಶ್ವರ ವೃತ್ತದ ವರೆಗೆ ನಡೆಯಿತು.

ರಥದಲ್ಲಿ ಚಿತ್ರದುರ್ಗ ಮೇದಾರ ಕೇತಯ್ಯನವರ ಗುರುಪೀಠದ ಬಸವಪ್ರಭು ಕೇತಯ್ಯ ಮಹಾಸ್ವಾಮೀಜಿ,ಚಿಗರಳ್ಳಿ ಮರುಳಶಂಕರ ಮಠದ ಸಿದ್ದಬಸವ ಕಬೀರಾನಂದ ಮಹಾಸ್ವಾಮೀಜಿ ಇದ್ದರು.ಮೆರವಣಿಗೆಯಲ್ಲಿ ಮೇದಾರ ಸಮುದಾಯದ ಮುಖಂಡರಾದ ಶರಣಗೌಡ ಪಾಟೀಲ,ಭೀಮರಾಯ ಕುಲಕರ್ಣಿ,ಭಿಮರಾಯ ಚೆನ್ನೂರ,ತಿರುಪತಿ ಅಂಗಡಿ,ನಾಗರಾಜ ಲೆಕ್ಚರರ್,ನಾಗರಾಜ ಚವಲ್ಕರ್ ವಕೀಲ,ಪ್ರಕಾಶ ಚಾಮನಾಳ,ಪರಶುರಾಮ ಪೊಲೀಸ್,ಭಿಮರಾಯ ಚವಲ್ಕರ್,ಗೋಪಾಲ ಚವಲ್ಕರ್ ಸೇರಿದಂತೆ ನೂರಾರು ಜನರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here