ಬಾಂಬೆ: ಚುನಾವಣೆಗೆ ಬಳಸಬೇಕಾದ 19 ಲಕ್ಷ ಇವಿಎಂ ಮತಯಂತ್ರಗಳು ನಾಪತ್ತೆಯಾಗಿರುವ ಬಗ್ಗೆ ಹೈಕೋರ್ಟ್ ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಈ ಆಘಾತಕಾರಿ ಅಂಶ ಹೊರ ಬಿದ್ದಿದೆ
ಹೌದು ಚುನಾವಣೆ ಆಯೋಗಕ್ಕೆ ತಲುಪಬೇಕಾದ 19ಲಕ್ಷ ಇವಿಎಂ ಮಷಿನ್ ಗಳು ಚುನಾವಣೆ ಆಯೋಗಕ್ಕೆ ತಲುಪಿಲ್ಲ ಎಂಬ ಆಘಾತಕಾರಿವಿಷಯ ಆರ್.ಟಿ.ಐ ಕಾರ್ಯಕರ್ತ ಮನುರಂಜನ್ ರಾಯ ಅವರು ಹೈಕೋರ್ಟ್ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೇಳಿದ ಮಾಹಿತಿಯಿಂದ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ ಎಂದು ಮನುರಂಜ ಅವರು ಹೇಳಿದಾರೆ.
ಕೃಪೆ: ಟಿ.ವಿ 9 ಭಾರತವರ್ಷ ವರದಿ
ಅವರು ಕಳೆದ 13 ತಿಂಗಳ ಹಿಂದೆ ಅಂದರೆ 27 ಮಾರ್ಚ್ 2018 ರಂದು ಮನುರಂಜನ ಅವರು ಇವಿಎಂ ಖರೀದಿ, ಸ್ಟೊರೆಜ್ ಹಾಗೂ ಡಿಲೆವರಿ ಕುರಿತು ಮಾಹಿತಿ ಕುರಿತು ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿ ಹೈ.ಕೋರ್ಟ್ ಇವಿಎಂ ತಯಾರಿಸುವ ಹಾಗೂ ನೀಡುವ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡುವಂತೆ ಹೈ.ಕೋರ್ಟ್ ಆದೇಶಿಸಿತು.
ಇವಿಎಂ ಸಪ್ಲೈ ನೀಡುವ ಕಂಪೇನಿಗಳು ಚುನಾವಣೆ ಆಯೋಗಕ್ಕೆ 19 ಲಕ್ಷ ಇವಿಎಂ ಮಷಿನ್ ಗಳು ರವಾನಿಸಲಾಗಿದೆ ಆದರೆ ಅವರಿಗೆ ಇವಿಎಂ ಮಷಿನ ತಲುಪಿಲ್ಲ ಎಂದು ಆಘಾತಕಾರಿ ಅಂಶವನ್ನು ಹೈಕೋರ್ಟ ಹಾಗೂ ಹಿತಾಸಕ್ತಿ ಸಲ್ಲಿಸಿದ ಅರ್ಜಿದಾರರಿಗೆ ಈ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಕೃಪೆ: ಬೋಲ್ತಾ ಹಿಂದುಸ್ತಾನ ವರದಿ
ಅಷ್ಟೆ ಅಲ್ಲದೆ 19ಲಕ್ಷ ಇವಿಎಂ ಮಷಿನ ಮತ್ತೊಕುಡ ಪಾವತಿ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇವಿಎಂ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಮನುರಂಜ ರಾವ ಅವರು ಆರೋಪಿಸಿದ್ದಾರೆ.
19ಲಕ್ಷ ಇವಿಎಂ ಎಲ್ಲಿ ಹೊದವು.? ಯಾರಿಗೆ ಡಿಲೆವರಿ ನೀಡಲಾಗಿದೆ. ಚುನಾವಣೆ ಆಯೋಗಕ್ಕೆ ಸಿಗದ ಇವಿಎಂ ಬೆರೆಯಾರಿಗೆ ಸಿಕ್ಕಿವೆ ಅವರು ಈ ಇವಿಎಂಗಳು ಮತದಾನ ನಡೆದ ಇವಿಎಂಗಳಿಗೆ ಕಲ ಬೆರಿಕೆ ಮಾಡಿಲ್ಲ ಎಂಬುದಕ್ಕೆ ಚುನಾವಣೆ ಆಯೋಗ ಸಾರ್ವಜನಿಕರಿಗೆ ಖಾತರಿ ಪಡಿಸಬೇಕಾಗಿದೆ ಅಗತ್ಯ ನಿರ್ಮಾಣವಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…