ಕಲಬುರಗಿ: ಕೊರೋನಾ ಭೀತಿ ಮತ್ತು ಲಾಕ್ ಡೌನ್ ದಿಂದ ಬಡ ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಇಂತಹವರನ್ನು ಸ್ವಯಂ ಪ್ರೇರಿತ ಕೈಲಾದಷ್ಟು ಸಹಾಯ ಮಾಡುತ್ತಿದ್ದು, ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ನಿಷೇಧ ಹೆರುವುದುನ್ನು ವಾಪಸ್ ಪಡೆಯಬೇಕೆಂದು ಎಸ್.ಡಿ.ಪಿ.ಐ ಮತ್ತು ಎಸ್.ಡಿ.ಟಿ.ಯು ಸಂಘಟನೆಯ ಕಾರ್ಯಕರ್ತರು ಮನವಿ ಮಾಡಿದ್ದಾರೆ.
ಬಡವರಿಗೆ ಸಮರ್ಪಕ ಪಡಿತರ ವಿತರಣೆ ಮಾಡಬೇಕಂದು ಒತ್ತಾಯಿಸಿ, ಈ ವಿಪತ್ತು ಪರಿಸ್ಥಿತಿಯಲ್ಲಿ ದಾನಿಗಳು ಸಂಘ, ಸಂಸ್ಥೆಗಳು ಬಡವರ ನೇರವಿಗೆ ಧಾವಿಸುತ್ತಿರುವ ಸಂತೋಷದ ವಿಷಯ, ದಾನಿಗಳು ಬಡವರಿಗೆ ನೇರ ಮನೆಗೆ ತರಳಿ ಅವರ ಜೀವನಪ್ಪಯೋಗಿ ದವಸ ಧಾನ್ಯಗಳು ಅವರ ಸಂಕಷ್ಟಕ್ಕೆ ನೇರವಾಗುತ್ತಿದ್ದಾರೆ. ಇದರಿಂದ ಕಡು ಬಡವರ ಹೊಟ್ಟೆಗೆ ಒಂದು ಚೂರು ಆಹಾರ ಬಿಳುತ್ತಿದೆ. ಈ ಕಾರ್ಯವನ್ನು ನಿಷೇಧಿಸುವುದು ಸೂಕ್ತವಲ್ಲ, ತಮ್ಮ ಆದೇಶವನ್ನು ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಬೇಕೆಂದು ಎಸ್.ಡಿ.ಟಿಯು ರಾಜ್ಯಧ್ಯಕ್ಷ ಅಬ್ದುಲ್ ರಹೀಮ್ ಒತ್ತಾಯಿಸಿದರು.
ಕರ್ಫ್ಯೂ ನಿಯಮ ಪಾಲಿಸಿ, ಸಾಮಾಜಿಕ ಆತಂರ ಕಾಯ್ದುಕೊಂಡು ಜಿಲ್ಲಾಡಳಿತ ನಿರ್ದೇಶದಂತೆ ಕೆಲಸ ಮಾಡುವುದು ಸೂಕ್ತ ಪ್ರತಿಯೊಬ್ಬರು ಇನಿಟ್ಟಿನಲ್ಲಿ ಕಾರ್ಯನಿರ್ವಸಬೇಕೆಂದು ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಅಧ್ಯಕ್ಷರಾದ ದಸ್ತೇಗಿರ್ ತಿಳಿಸಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…