ಕಲಬುರಗಿ: ಕೇಂದ್ರ ಸರಕಾರದಿಂದರ ಜನಧನ ಖಾತೆಗಳಿಗೆ ಹಣ್ಣ ಜಮಾ ಆಗುತ್ತಿದೆ. ಜನರು ಬ್ಯಾಂಕ್ ಗೆ ಬಂದು ಮುಗಿಬಿಳುವುದನ್ನು ತಪ್ಪಿಸಲು ಇಂದು ನಗರದ ಸೂಪರ್ ಮಾರ್ಕೆಟ್ ನ ಮುಖ್ಯ ಶಾಖೆ ಬಳಿ ಮೂವಿಂಗ್ ಎಟಿಎಂ ಸೇವೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ನ ಸಹಾಯಕ ಮಹಾ ಪ್ರಬಂಧಕರಾದ ಎಚ್.ಕೆ ಗಂಗಾಧರ ಈ ಸಮಯದಲ್ಲಿ ಮಾತನಾಡಿ, ಈ ಮೂವಿಂಗ್ ಎಟಿಎಂ ವಾಹನ ಬಡಾವಣೆ ಮತ್ತು ಗ್ರಾಮಗಳಿಗೆ ತೆರಳಿ ಅಲ್ಲಿರುವ ಗ್ರಾಹಕರ ಮನೆ ಮನೆಗೆ ಬ್ಯಾಂಕ್ ಸೇವೆ ತಲುಪಿಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ವಿಧವಾ, ಅಂಗವಿಕಲ, ವೃದ್ಧಾಪ್ಯ ಪೇನ್ಶನ್ ಪಡೆಯುವ ಜನರ ಮನೆ ಬಾಗಿಲೆಗೆ ಮೂವಿಂಗ್ ವೈಕಲ್ ಎಟಿಎಂ ಮೂಲಕ 10 ಸಾವಿರ ಒಳಗೆ ಹಣ ಪಡೆಯುವುದು ಮತ್ತು ಜಮೆ ಮಾಡುವ ಕೆಲಸ ಮೂವಿಂಗ್ ವೈಕಲ್ ಮೂಲಕ ಗ್ರಾಹಕರು ಪಡೆಯಬಹುದು ಎಂದರು.
ಬ್ಯಾಂಕ್ ನಲ್ಲಿ ಜನಜಂಗುಳಿ ತಪ್ಪಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಬ್ಯಾಂಕ್ ಬರುವ ಸಮಸ್ಯೆ ನಿವಾರಿಸಿ ಗ್ರಾಹಕರು ಇರುವ ಬಡಾವಣೆ ಮೂವಿಂಗ್ ಬ್ಯಾಂಕ್ ಸೇವೆ ನೀಡಲಿದೆ. ಜನರು ಇದರ ಲಾಭ ಪಡೆದು ಸಹಕರಿಸಬೇಕು ಎಂದು ಅವರು ತಿಳಿಸಿದರು.
ಈ ವೇಳೆಯಲ್ಲಿ ವ್ಯವಸ್ಥಾಪಕ ಸತೀಶ್ ಆರ್. ಚವ್ಹಾಣ, ಮುಖ್ಯ ವ್ಯವಸ್ಥಾಪಕ ವಿ ಶಾಮ್ ಬಾಬು, ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಇದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…