ಓದುಗರ ವೇದಿಕೆ: ಸುಳ್ಳು ಸುದ್ದಿ ಪ್ರಸಾರ ಮಾಡುವ ಮಾಧ್ಯಮಗಳ ಮೇಲೆ ಕ್ರಮ ಅಗತ್ಯ

ಕನ್ನಡದ ಸುದ್ದಿ ಮಾಧ್ಯಮವೊಂದು ಹಲಿಕ್ಯಾಪಟರ್ ಮುಖಾಂತರ ಜನರಿಗೆ ಹಣದ ಸುರಿಮಳೆ ಸುರಿಸಲ್ಲಿದಾರೆಂದು ಸುಳ್ಳು ಸುದ್ದಿ ಪ್ರಕಟೀಸಿರುವುದು ಖಂಡನೀಯವಾಗಿದೆ ಈಗಾಗಲೇ ಲಾಕ್ ಡೌನ್ ದಿಂದ ಕೆಲಸ ಕಾರ್ಯ ಇಲ್ಲದೆ ಕೈಯಲ್ಲಿ ಮೂರು ಕಾಸ ಇಲ್ಲದೆ ಖಾಲಿ ಜೇಬಿನಲ್ಲಿ ಸರ್ಕಾರದ ಕಡೆಗೆ ಮುಖ ಮಾಡುತ್ತಿರುವ ಜನರು.

ಸರ್ಕಾರದಿಂದ ಏನಾದರು ಸೌಲಭ್ಯಗಳು ನೀಡುತಾರೆಂದು ನಿರಿಕ್ಷೇಯಲ್ಲಿ ಕಾದು ಕುಳಿತ್ತಿದ್ದಾರೆ. ಇದರ ಮದ್ಯೆದಲ್ಲಿ ಮಾಧ್ಯಮವು ಜನರಿಗೆ ಸರ್ಕಾರವು ಹೇಪ್ಯಾಡ್ ನಿಂದ ದುಡ್ಡು ಸುರಿಯುತಾರೆಂದು ಸುಳ್ಳು ವರದಿ ಪ್ರಸಾರ ಮಾಡಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುವ ಮಾಧ್ಯಮದ ವಿರುಧ ಕಠಿಣ ಕ್ರಮ ಕೈಗೋಳಬೇಕಾಗಿದೆ.

ಇಂತಹ ಸುಳ್ಳು ಅಶ್ವಾಸನೆ ನೀಡುವ ಮಾಧ್ಯಮದಿಂದ ಜನರು ಕಾಣದ ದಾರಿಗೆ ಹೋಗುವಂತೆ ಆಗುತ್ತದೆ. ಈ ಹಿಂದೆಯೂ ಪ್ರತಿಷ್ಠಿತ ಕನ್ನಡ ಪತ್ರಿಕೆಯೊಂದು ಸತ್ತವರು ಒಂದೆ ಸಮುದಾಯದವರೆಂದು ಧರ್ಮ ಒಡೆಯುವ  ಕೋಮುವಾದಂತಹ ವರದಿ ಪ್ರಕಟಿಸಿತು.

ಇತ್ತೀಚಿಗೆ ಮಾಧ್ಯಮಗಳು ಜನರಿಗಾಗಿ ಸಮಾಜಕ್ಕಾಗಿ ದುಡಿಯುತ್ತಿಲ್ಲ. ಸಮಾಜದ ವಿರುದ್ಧ ದಿಕ್ಕಿನಲ್ಲಿ ವರದಿ ಪ್ರಕಟಿಸಿ ಕಲಹ ಗಲಭೆಗಳು ಸೃಷ್ಠಿ ಮಾಡುತ್ತೀವೆ. ಇಂತಹ ನೀಚ ಕೃತ್ಯ ವೇಸಗುವ ಮಾಧ್ಯಮಗಳು ಸಮಾಜಕ್ಕೆ ಧಕ್ಕೆ ತರುತ್ತೀವೆ. ಸರಕಾರ ಶೀಘ್ರ ಇಂತಹ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಕೋಮುವಾದ ಸೃಷ್ಠಿ ಮಾಡುವ ಮಾಧ್ಯಮಗಳನ್ನು ಬ್ಯಾನ್ ಮಾಡಬೇಕಾಗಿದೆ.

ಸಂತೋಷ ಜಾಬೀನ್ ಸುಲೇಪೇಟ

ಸಾಮಾಜಿಕ ಚಿಂತಕ ಹಾಗೂ ಹೋರಾಟಗಾರ

emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

1 hour ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

1 hour ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

1 hour ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

1 hour ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

2 hours ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420