ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ೮೮೭ ನೇ ಬಸವಣ್ಣನವರ ಜಯಂತಿಯಾಚಣೆ ಯನ್ನು ಕನ್ನಡ ಅಧ್ಯಯನ ವಿಭಾಗದ ಅನುಭವ ಮಂಟಪದಲ್ಲಿ ಆಚರಣೆ ಮಾಡಲಾಯಿತು.
ಆಚರಣೆಯಲ್ಲಿ ಸಂಸದರಾದ ಡಾ.ಉಮೇಶ್ ಜಾಧವರವರು ವಿಧಾನಪರಿಷತ್ ಸದಸ್ಯರಾದ ಬಿ. ಜಿ. ಪಾಟೀಲರು ,ಕಲಬುರಗಿ ದಕ್ಚಿಣ ಶಾಸಕರಾದ ದತ್ತಾತ್ರಯ ಪಾಟೀಲರು (ಅಪ್ಪು ಗೌಡ) ಕುಲಪತಿಗಳಾದ ಪ್ರೊ. ಕೆ. ವಿಜಯ ಕುಮಾರರು, ಕುಲಸಚಿವರಾದ ಸಿ. ಸೋಮಶೇಖರ, (ಮೌ)ಕುಲಸಚಿವರಾದ ಡಾ. ಸಂಜೀವಕುಮಾರ ವಿತ್ತಾಧಿಕಾರಿಗಳಾದ. ಪ್ರೊ. ಬಿ. ವಿಜಯ , ಚಂದು ಪಾಟೀಲ್ ,ಕಿರಣಕುಮಾರ ಶೆಟ್ಟಗಾರ ,ಪ್ರೊ. ಎಚ್. ಟಿ. ಪೋತೆ ಶರಣ ಸಾಹಿತ್ಯ ಸಂಯೋಜಕರಾದ ಡಾ. ಮಾಲಿಪಾಟೀಲ ,ಅಂಬಾರಾಯಾ ಬೆಲ್ಲದ್ ,ಪ್ರಕಾಶ ಹದ್ನೂರ ,ಪ್ರೊ. ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…