ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ವಿಭಾಗದ ಅನುಭವ ಮಂಟಪದಲ್ಲಿ ಬಸವ ಜಯಂತಿ ಅಚರಣೆ

0
24

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿ  ೮೮೭ ನೇ ಬಸವಣ್ಣನವರ ಜಯಂತಿಯಾಚಣೆ ಯನ್ನು ಕನ್ನಡ ಅಧ್ಯಯನ ವಿಭಾಗದ ಅನುಭವ ಮಂಟಪದಲ್ಲಿ ಆಚರಣೆ ಮಾಡಲಾಯಿತು.

ಆಚರಣೆಯಲ್ಲಿ ಸಂಸದರಾದ ಡಾ.ಉಮೇಶ್ ಜಾಧವರವರು ವಿಧಾನಪರಿಷತ್ ಸದಸ್ಯರಾದ ಬಿ. ಜಿ. ಪಾಟೀಲರು ,ಕಲಬುರಗಿ ದಕ್ಚಿಣ ಶಾಸಕರಾದ ದತ್ತಾತ್ರಯ ಪಾಟೀಲರು (ಅಪ್ಪು ಗೌಡ) ಕುಲಪತಿಗಳಾದ ಪ್ರೊ. ಕೆ. ವಿಜಯ ಕುಮಾರರು, ಕುಲಸಚಿವರಾದ ಸಿ. ಸೋಮಶೇಖರ, (ಮೌ)ಕುಲಸಚಿವರಾದ ಡಾ. ಸಂಜೀವಕುಮಾರ ವಿತ್ತಾಧಿಕಾರಿಗಳಾದ. ಪ್ರೊ.  ಬಿ. ವಿಜಯ , ಚಂದು ಪಾಟೀಲ್ ,ಕಿರಣಕುಮಾರ ಶೆಟ್ಟಗಾರ ,ಪ್ರೊ. ಎಚ್. ಟಿ. ಪೋತೆ ಶರಣ ಸಾಹಿತ್ಯ ಸಂಯೋಜಕರಾದ ಡಾ. ಮಾಲಿಪಾಟೀಲ ,ಅಂಬಾರಾಯಾ ಬೆಲ್ಲದ್ ,ಪ್ರಕಾಶ ಹದ್ನೂರ ,ಪ್ರೊ. ನಡುವಿನಮನಿ ಮುಂತಾದವರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here