ಅನ್ನ ನಿಡುವ ಅನ್ನದಾತನ ಋಣ ತಿರಿಸಲು ಅನ್ನದಾತರಿಗೆ ಸನ್ಮಾನ್: ಮಾನ್ಪಡೆ

ಕಲಬುರಗಿ: ರೈತ ಕಷ್ಠ ನಷ್ಟ ಗಳು ಕುರಿತು ತಾನು ಮಲಗಿ ದೇಶ ಕಾಯಿಯುವ ಯೊಧರಿಗೆ ಹಾಗೂ ಜೀವಿ ಕಾಯಿಯುವ ವೈದ್ಯರಿಗೆ ಜನರ ರಕ್ಷಣೆ ಮಾಡುವ ಜವಾನರಿಗೆ ಮತ್ತು ಸ್ವಚ್ಚತೆ ಕಾರ್ಯ ಕೈಗೊಳ್ಳುವ ಸಫಾಯಿ ಕರ್ಮಚಾರಿಗಳಿಗೆ ಎಲ್ಲಾ ಜೀವಿ ರಾಶಿಗಳ ಹಸಿದ ಹೊಟ್ಟೆಗೆ ಅನ್ನ ನಿಡುವ ಅನ್ನದಾತನ ಋಣ ತಿರಿಸಲು ಅನ್ನದಾತನಿಗೆ ಸನ್ಮಾನ ಮಾಡಲಾಯಿತು ಎಂದು ಕೆಪಿಆರ್‍ಎಸ್ ರಾಜ್ಯ ಉಪಾಧ್ಯಕ್ಷ ಮಾರತಿ ಮಾನ್ಪಡೆ ಅವರು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯ ಕಾರ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಳ್ಳಲಾಗಿದ್ದ ನಿತ್ಯ ಕಾಯಕ ಜಿವಿ ಅನ್ನದಾತ ..ಪ್ರಶಸ್ತಿ ಪ್ರಧಾನ ವಿತರಿಸಿ ಸನ್ಮಾನಿಸಿ ಮಾತನಾಡುತ್ತಾ ಅವರು, ರೈತನ ತ್ಯಾಗ ಬಲಿದಾನಗಳಿಂದ ಜಗತ್ತಿನ ಜಿವಿಗಳೆಲ್ಲರಿಗೆ ಹೊಟ್ಟೆ ತುಂಬಿಸಿಕೊಳ್ಳೋವುದು ರೈತ ಅನ್ನದಾತನಿಂದ ಮಾತ್ರ ಸಾಧ್ಯ ಆತನ ನನ್ನು ಸನ್ಮಾನಿಸಿದೆ ಸ್ಮರಿಸದೆ ಇದ್ದರೆ ನಾವು ಉಂಡ ಮನೆಗೆ ದ್ರೋಹ ಬಗೆದಂತಾಗುತ್ತದೆ ಹಿಂತಾ ಕμï್ಟ ಸಮಯದಲ್ಲಿ ತನ್ನ ದುಷ್ಟ ಬಾಹುಗಳಿಂದ ಜನರು ಜೀವ ಪಡೆಯುತ್ತಿರುವ ಕರೋನ ಅಂತಹ ಮಹಾಮಾರಿಯ ವೈರಾಣುವಿನ ನಡುವೆಯೂ ತನ್ನ ಜಿವದ ಹಂಗು ತೊರೆದು ತನ್ನ ನಿತ್ಯ ಕೃಷಿ ಕಾಯಕದಲ್ಲಿ ತೊಡಗಿರುವ ರೈತನ ಬಗ್ಗೆ ಆಳುವ ಸರ್ಕಾರಗಳು ಚಿಂತಿಸದೆ ರೈತನಿಗೆ ದ್ರೋಹ ಮಾಡುತ್ತಿವೆ ದೇಶ ನಿನ್ನೆ ಲೂಟಿ ಮಾಡಿ ದೇಶ ದ್ರೋಹ ಬಗೆದು ಹೊರ ದೇಶಕ್ಕೆ ಓಡಿ ಹೋಗಿರುವ ವಿಜಯ ಮಲ,ಲಲಿತ ಮೊದಿ..ನಿರವ್ ಮೊದಿ ಅಂಥಹವರ ಸಾಲ ಮನ್ನಾ ಮಾಡಿರುತ್ತಾರೆ. ಸಂಕಷ್ಟದಲ್ಲಿ ಸಿಲುಕಿ ಜಿವನ್ ಮರಣದ ಜೋತೆ ಹೊರಾಡಿ ದೇಶಕ್ಕಾಗಿ ದುಡಿಯುವ ರೈತನ ಸಾಲ ಮನ್ನಾ ಮಾಡದೆ ಇರುವದು ದುರಾದೃಷ್ಟಕರ ಸಂಗತಿ ರೈತನ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಏಐಕೆಸ್ ಒತ್ತಾಯಿಸುತ್ತದೆ ಎಂದು ಮಾನ್ಪಡೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ 11 ಜನ ರೈತರಿಗೆ ಸನ್ಮಾನಿಸಲಾಯಿತು.
ಈ ಸನ್ಮಾನ ಸಮಾರಂಭದ ಶಾಂತಪ್ಪ ಪಾಟೀಲ , ಅಶೋಕ್ ಮ್ಯಾಗೆರಿ.. ಪಾಂಡುರಂಗ ಮಾವಿನಕರ್,ಸುಧಾಮ ಧನ್ನಿ,ವಿಠಲ್ ಪೂಜಾರಿ,ಮಲ್ಲಣ್ಣ ಗೌಡ ಬನ್ನುರ .. ರೇವಣಸಿದ್ದಪ್ಪ ಆಲಗೂಡ, ವಿರುಪಾಕ್ಷಪ್ಪ ಹಿರಣ್ಣಿ ಭಾಗವಹಿಸಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420