ಬಿಜೆಪಿ ಮುಖಂಡ ಚಂದು ಪಾಟೀಲ ಜನ್ಮದಿನದ ನಿಮಿತ್ತ ಧಾನ್ಯ ಕಿಟ್ ವಿತರಣೆ

0
26

ಕಲಬುರಗಿ: ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಜನ್ಮದಿನದ ಪ್ರಯುಕ್ತ  ವಾರ್ಡ್ ನಂ.೧ ರಾಮನಗರ ಬಡಾವಣೆಯ ಹತ್ತಿರ ಗುಡಿಸಲ್ಲುಗಳಲ್ಲಿ ವಾಸವಾಗಿರುವ ಬಡ ಕುಟುಂಬದ ಮಕ್ಕಳಿಗೆ ಬಟ್ಟೆ ಹಾಗೂ ಆಹಾರ ಧಾನ್ಯ ಕಿಟಗಳನ್ನು ವಿತರಿಸಲಾಯಿತು. ಉಮೇಶ ಪಾಟಿಲ್, ಅಶೋಕ ಮಾನಕರ್, ಚನ್ನವೀರ ಲಿಂಗನವಾಡಿ, ಗಂಗಾಧರ ಬಿಗುಂದಿ, ಗುರುಸ್ವಾಮಿ, ವರದಾಶಂಕರ ಶಟ್ಟಿ, ವಿಜಯಕುಮಾರ ಹುಲಿ, ಮಂಜುನಾಥ ಚಿಲ್‌ಶೆಟ್ಟಿ, ಜೈಸಿಂಗ್ ಠಾಕೂರ, ಕೃಷ್ಣ ನಾಯಕ, ವಿಧ್ಯಾನಂದ ಚೌದ್ರಿ, ಶರಣು ಟೆಂಗಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here