ಕಲಬುರಗಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ವೀರಣ್ಣಗೌಡ ಪಾಟೀಲ್ ಮಲ್ಲಾಬಾದಿ ನೇಮಕ

ಕಲಬುರಗಿ: ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ವೀರಣ್ಣಗೌಡ ಮಲ್ಲಾಬಾದಿ ಅವರಿಗೆ ವಾಯು ವಿಹಾರ ಗೆಳೆಯರ ಬಳಗ ಇಂದು ಮುಂಜಾನೆಯ ಸಮಯದಲ್ಲಿ ಉದನೂರ ಕ್ಲಾಸ್ ಬಳಿ ವಿಶೇಷ ಸನ್ಮಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಅಲ್ಲಮಪ್ರಭು ಪಾಟೀಲ ನೆಲೋಗಿ ಮಾಜಿ ವಿಧಾನ ಪರಿಷತ್ ಸದಸ್ಯರು ವಹಿಸಿದ್ದರು. ವಿಶೇಷ ಅತಿಥಿಗಳಾಗಿ ರಾಜು ನವಲದಿಗಿ, ತುಕರಾಮ ಪಾಟೀಲ, ಮಹಾತೇಶ ಪಾಟೀಲ, ಶ್ಯಾಮ್ ನಾಟೀಕರ್ ಆಗಮಿಸಿದ್ದರು. ಗೆಳೆಯರ ಬಳಗದಿಂದ ಹಣಮಂತರಾಯಗೌಡ ಮತ್ತು ಬಸವರಾಜ ಮರತೂರ ಸನ್ಮಾನ ನೇರ ವಹಿಸಿದ್ದರು. ಸ್ವಾಗತ ಶಿವುಕುಮಾರ ಬಿದರಿ, ಕಾರ್ಯಕ್ರಮದ ನಿರೂಪಣೆ ಹುಲ್ಲಕಂಠರಾಯ ಅರಳಗುಂಡಗಿ ನಡೆಸಿಕೊಟ್ಟರು.

ಪ್ರಮುಖ ಗಣ್ಯರಾದ ದೇವಿಂದ್ರಪ್ಪ ಮರತೂರ, ಶಿವಶರಣಪ್ಪ ಕೋಬಾಳ, ಎಂ.ಕೆ.ಪಾಟೀಲ, ವಸಂತ ನರಭೋಳ, ನೀಲಕಂಠ ಅವಂಟಿ, ಸಂಗನಗೌಡ ಪಾಟೀಲ, ವೆಂಕಟೇಶ ನಿರಡಗಿ, ಶಾಂತಪ್ಪ ನಿಂಬಾಳ, ದೇವಿಂದ್ರ ನಂದಿಕೂರ, ದೇಸಾಯಿ, ದೊಡ್ಡಮನಿ, ಶಿರರೆಡ್ಡಿ, ಮಲ್ಲಿಕಾರ್ಜುನ ಅಜಗೊಂಡ, ಶರಣಪ್ಪ ಅಂದಾನಿ, ನಿಂಗಪ್ಪ ಪೂಜಾರಿ, ಖಾಜಾ ಪಟೇಲ್, ಕೋರೆ ವಕೀಲರು, ಲಕ್ಷ್ಮಪುತ್ರ, ಜಮಾದಾರ, ದೇವಿಂದ್ರ ಜಮಾದಾರ, ರವಿ ಪಾಟೀಲ, ಶೈಲ್ ಬಳ್ಳೂರಗಿ, ಜಗಶೆಟ್ಟಿ, ಮಲ್ಲಿಕಾರ್ಜುನ ದುತ್ತರಘಾಂವ, ಮಂಗಾ, ಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.

emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

55 mins ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

1 hour ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

1 hour ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

1 hour ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

1 hour ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420