ಕಲಬುರಗಿ: ಎಲ್ಲಾಕಿಂತ ಮುಂಚೆ ಮಾಂಸದ ಮುದ್ದೆಯಾದ ನಮ್ಮನ್ನು ಒಂದು ರೂಪ ಕೊಟ್ಟು ಮೂರ್ತಿ ಮಾಡಿ ಈ ಪ್ರಪಂಚಕ್ಕೆ ಪ್ರಪ್ರಥಮ ಪರಿಚಯ ಮಾಡಿ ಮೊದಲು ತೊದಲು ನುಡಿ ಆಡಲು, ಕೈಹಿಡಿದು ನಡೆಯಲು ಕಲಿಸಿ, ನಾವೆಷ್ಟು ವಲ್ಲನೆಂದು ಹಟಮಾಡಿದರೂ. ಮುಂದಿನ ಬಾಳಿನ ಭವಿಷ್ಯಕ್ಕಾಗಿ ಗುರುಗಳ ಹತ್ತಿರ ಕರೆದುಕೊಂಡು ಹೂದ ನಮೆಲ್ಲರ ತಾಯಿಯೇ ಮೂದಲ ಗುರು ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅದ್ಯಕ್ಷ ಶಿವರಾಜ ಅಂಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆ ನಿಮಿತ್ತ ಬುದ್ಧಿ ಇರದ ನಮ್ಮನ್ನು ತಿದ್ದಿ,ಅಜ್ಞಾನ ತುಂಬಿದ ತಲೆಗೆ ಗುದ್ದಿ,ಜ್ಞಾನದ ಶುದ್ಧ ಕೊಳದಲ್ಲಿ ಅದ್ದಿ,ಬದುಕಲ್ಲಿ ಏನಾದರೂ ಸಾಧಿಸಬೇಕೇಂದು ಶಾಲೆ ಎಂಬ ಸಾಗರದಲ್ಲಿ ನೂಕಿ, ಸಣ್ಣ ವರಿದ್ದ ನಮನ್ನು ಎದ್ದು ನಿಲ್ಲುವಂತೆ, ಸಿದ್ದಮಾಡಿದ ನನ್ನೇಲ್ಲಾ ಗುರು ಮಹನೀಯರೀಗೂ ಮಾಂಟೆಸ್ಸರಿ, ಯ್ಲಕೇಜಿ,ಉ್ವಕೇಜಿ ನನ್ನ ಕಾಲಕ್ಕೆ ಇರಲಿಲ್ಲ ಒಂದನೇ ತರಗತಿಯಿಂದ ಬಿಎ ಎಲ್.ಎಲ್.ಬಿ ವರೆಗೆ ಕಲಿಸಿದ ನನ್ನ ಅಷ್ಟೇ ಅಲ್ಲ ನಿಮ್ಮ ಹಾಗೂ ಸಮಸ್ತ ಎಲ್ಲಾ ಗುರುಗಳಿಗೆ ನಮನ ಸಲ್ಲಿಸಿದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…