ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಬಸವಣ್ಣ ಧ್ವನಿಯಾಗಿ ವಿಧಾನಸಭೆಯಲ್ಲಿ ಮಾತು ಮೌನವಾಯಿತು, ಅತಿ ಬಡತನ ಕುಟುಂಬದಲ್ಲಿ ಹುಟ್ಟಿ ಹಿಂದುಳಿದ ವರ್ಗದ ನ್ಯಾಯಗೊಸ್ಕರ ಹೋರಾಡಿದ ಸರಳ ವ್ಯಕ್ತಿ ಬಿ.ನಾರಾಯಣರಾವ ಆಗಿದ್ದರು ಎಂದು ವಾಯು ವಿಹಾರದ ಅಧ್ಯಕ್ಷರಾದ ವೀರಣ್ಣಗೌಡ ಮಲ್ಲಾಬಾದಿ ಹೇಳಿದರು.
ಸುಮಾರು 40 ವರ್ಷ ಹೋರಾಟ ಮಾಡಿ, ಸಾಮಾನ್ಯ ಬಡವರ ಕುಟುಂಬದ ಒಬ್ಬ ಸದಸ್ಯ, ವಿಧಾನ ಸಭೆಗೆ ಪ್ರವೇಶ ಮಾಡಬಹುದು ಎಂದು ಬಿ.ನಾರಾಯಣರಾವ ಅವರೇ ಸಾಕ್ಷಿ ಎನ್ನಬಹುದು.
ಅಕ್ಕಮಹಾದೇವಿ ಕಾಲೋನಿಯ ವಾಯು ವಿಹಾರ ಗೆಳೆಯರ ಬಳಗದಿಂದ ಇಂದು ಮೌನ ಆಚರಣೆ ಮತ್ತು ಶ್ರದ್ಧಾಂಜಲಿ ಸಭೆ ಮಾಡಲಾಯಿತು.
ಮುಖಂಡರಾದ ತುಕರಾಮಗೌಡ ಪಾಟೀಲ, ಶಿವಶರಣಪ್ಪ ಕೋಬಾಳ, ದೇವಿಂದ್ರಪ್ಪ ಮರತೂರ, ಗುರುಶಾಂತಪಟ್ಟೆದಾರೆ, ಮಲ್ಲಿಕಾರ್ಜುನ ಸಾಹು ಆಲೂರ, ಮಹಾಂತೇಶ ಪಾಟೀಲ, ಸಂಗನಗೌಡ ಪಾಟೀಲ, ನೀಲಕಂಠ ಅವಂಟಿ, ವಸಂತರಾವ ನರಬೋಳ, ಚಂದ್ರಪ್ಪ ಮಾಸ್ಟರ್, ವಿದ್ಯಾಧರ, ಮಹಾಂತಗೌಡ, ಮಲ್ಲಿಕಾರ್ಜುನ ಸಾಹುಕಾರ ಅಜಗೊಂಡ, ಶ್ರೀಕಾಂತ ಕಲಕೇರಿ, ಮಾರಾಯ, ತಿಪ್ಪಣ್ಣರೆಡ್ಡಿ, ಲಕ್ಷ್ಮಪುತ್ರ ಜಮದಾರ, ಹುಲ್ಲಕಂಠರಾಯ, ಶಾಂತಪ್ಪ ನಿಂಬಾಳ, ನಾನಾಸಾಬ್ ಪಾಟೀಲ ಕೂಡಿ, ಹಣಮಂತರಾಯಗೌಡ, ಬಸವರಾಜ ಮರತೂರ, ನಾಸಿ, ಭೊಳ್ಳುರಗಿ, ಬಿ.ಎಂ.ಪಾಟೀಲ್ ಕಲ್ಲೂರ, ಭಟ್ಟ ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…