ರಿಪಬ್ಲಿಕನ್ ಯೂತ್ ಫೆಡರೆಷನ್ ಪ್ರತಿಭಟನೆ

ಕಲಬುರಗಿ: ರಿಪಬ್ಲಿಕನ್ ಯೂತ್ ಫೆಡರೆಷನ್ ವತಿಯಿಂದ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಟ್ರ್ಯಾಕ್ಟರ್ ಮತ್ತು ಎತ್ತಿನ ಗಾಡಿಗಳೊಂದಿಗೆ ದೀಕ್ಷಾ ಭೂಮಿ ಒSಏ ಒiಟಟ ಮೈದಾನದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಆS ಹಿರಿಯ ಮುಖಂಡರಾದ ಶಾಮರಾವ್ ಸೂರನ್, ಪ್ರಭುಶ್ರೀ ತಾಯಿ, ಬಹುಜನ ಸಮಾಜ ಪಕ್ಷದ ಮುಖಂಡರು ಮಾಜಿ ಪಾಲಿಕೆ ಸದಸ್ಯರಾದ ಸೂರ್ಯಕಾಂತ ನಿಂಬಾಳಕರ್, ಕಾಂಗ್ರೇಸ ಮುಖಂಡರು ಹಾಗೂ ಮಾಜಿ ಮಹಾಪೌರರುಗಳಾದ ರವೀಂದ್ರ ಹೊನ್ನಳ್ಳಿ, ಸೋಮಶೇಖರ ಮೇಲಿನಿಮನಿ, ಉಪ ಮಹಾಪೌರರಾದ ಸಜ್ಜಾದ ಅಲಿ ಇನಾಮದಾರ, ಪಾಲಿಕೆ ಮಾಜಿ ಸದಸ್ಯರುಗಳಾದ ಲಾಲ ಅಹ್ಮದ ಬಾಂಬೆ ಸೇಠ, ಅಸ್ಲಮ ಬಾಜೆ, SಆPI ಜಿಲ್ಲಾ ಕಾರ್ಯದರ್ಶಿ ಡಾ: ರಿಜವಾನ್, SಆಖಿU ರಾಜ್ಯಾಧ್ಯಕ್ಷ ಅಬ್ದುಲ ರಹೀಮ ಪಟೇಲ, ಜಿಲ್ಲಾ ಮುಖಂಡರಾದ ಮೊಹ್ಮದ ಮೊಹಸೀನ, SಆPI ಶಾಹಬಾದ ನಗರಸಭೆ ಸದಸ್ಯರಾದ ಶಕೀಲ ಪಾಶಾ, ಎಆS ಯುವ ಘಟಕದ ಜಿಲ್ಲಾಧ್ಯಕ್ಷರಾದ ಅಲೀಮ ಇನಾಮದಾರ, ಅಜೀಮ ಶೇಕ, ಅಲಮದಾರ ಜೈದಿ, ಶಾದಾಪ ಮಲಿಕ, ಕಾಂಗ್ರೇಸ ಯುವ ಮುಖಂಡರಾದ ವಿಶ್ವನಾಥ ಕಾರ್ನಾಡ, ಖಙಈ ಗೌರವ ಸಂಚಾಲಕರಾದ ಸಂತೋಷ ಮೇಲ್ಮನಿ, ಖಙಈ ಜಿಲ್ಲಾ ಸಂಚಾಲಕರಾದ ಹಣಮಂತ ಇಟಗಿ, ಖಙಈ ನಗರ ಸಂಚಾಲಕರಾದ ಶಿವಕುಮಾರ ಜಾಲವಾದ ಖಙಈ ಕಾನೂನು ಸಲಹೆಗಾರರಾದ ನಾಗೇಂದ್ರ ಜವಳಿ, ಧರ್ಮಣ್ಣಾ ಕೋಣೆಕರ್, ಧರ್ಮಣ್ಣಾ ಜೈನಾಪುರ ಖಙಈ ಮುಖಂಡರಾದ ಮಿಲಿಂದ ಸನಗುಂದಿ, ರಾಣು ಮುದ್ದನಕರ್, ವಿಜಯ ಶಿಂಧೆ, ರುಕ್ಮೇಶ ಭಂಡಾರಿ, ರವಿ ಡೋಣಿ, ಮಲ್ಲಿಕಾರ್ಜುನ ಹೊಸಮನಿ, ದಿನೇಶ ಸುತಾರ ಸೇರಿದಂತೆ ಅನೇಕ ಮಹಿಳೆಯರು ಹಾಗೂ ಯುವಕರು ಭಾಗವಹಿಸಿದ್ದರು..

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

6 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420