ಕಲಬುರಗಿ: ಮೇ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಪಾಟೀಲ ತೆಗಲತಿಪ್ಪಿ ನಾಮಪತ್ರ ಸಲ್ಲಿಸಿರುವ ಪ್ರಯುಕ್ತ ಅವರನ್ನು ಬೆಂಬಲಿಸಿ ಇಂದು ಬೆಳಿಗ್ಗೆ ಆರ್ಚಿಡ್ ಮಾಲ್ ನಲ್ಲಿರುವ ಶಾಂತ ಶ್ರೀ ಹೋಟೆಲ್ ನಲ್ಲಿ ಹೋರಾಟಗಾರ ಎಮ್ ಎಸ್ ಪಾಟೀಲ್ ನರಿಬೊಳ್ ನೇತೃತ್ವದಲ್ಲಿ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್, ವೀರಶೈವ ಲಿಂಗಾಯತ ಯುವ ವೇದಿಕೆ ಉಪಸ್ಥಿತಿಯಲ್ಲಿ ಅಪ್ಪಟ ಕನ್ನಡದ ಕಟ್ಟಾಳು ವಿಜಯಕುಮಾರ ಪಾಟೀಲ್ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಿ ಎಲ್ಲಾ ಸಂಘಟನೆಗಳ ಬೆಂಬಲ ಸೂಚಿಸಲಾಯಿತು.
ಯಾದಗಿರಿ: ಭೀಕರ ರಸ್ತೆ ಅಪಘಾತ ಸ್ಥಳದಲ್ಲೇ ಐವರು ಸಾವು
ಬೆಂಬಲ ಸೂಚಿಸಿ ಅಷ್ಟೇ ಅಲ್ಲದೆ ಕನ್ನಡದ ಪರ ಕೆಲಸ ಮಾಡುವವರಿಗೆ ತನು-ಮನ ಧನದಿಂದ ನಾವು ಬೆಂಬಲಿಸುವುದಾಗಿ ಘೋಷಿಸಿದ ಮುಖಂಡರುಗಳು ಇದೇ ಸಂದರ್ಭದಲ್ಲಿ ವಯಕ್ತಿಕವಾಗಿ ಹೋರಾಟಗಾರ ವಿರಶೈೕವ ಸಮಾಜದ ಯುವ ಮುಖಂಡ ಎಂ ಎಸ್ ಪಾಟೀಲ್ ನರಿಬೋಳ ರವರು ವಿಜಯಕುಮಾರ್ ಪಾಟೀಲ್ ತೆಗಳುತ್ತಿಪ್ಪಿ ಅವರಿಗೆ ವೈಯಕ್ತಿಕವಾಗಿ ಹನ್ನೊಂದು ಸಾವಿರ ರೂಪಾಯಿ ಚೆಕ್ ನೀಡುವ ಮುಖಾಂತರ ಚುನಾವಣೆಯಲ್ಲಿ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಘೋಷಿಸಿದರು.
ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ವೆಂಟಿಲೇಟರ್ ಸಿಗದೇ ಸಾವು
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಕಲ್ಯಾಣರಾವ ಪಾಟೀಲ, ಶಿವಲಿಂಗ ಹಳಿಮನಿ, ದೇವೇಂದ್ರ ದೇಸಾಯಿ ಕಲ್ಲುರ, ಸಮಾಜ ಸೇವಕಿಯರಾದ ಮಾಲಾ ದಣ್ಣೂರ, ಮಾಲಾ ಕಣ್ಣಿ ಪುರ್ಣಿಮಾ ಕುಲಕರ್ಣಿ, ಭುವನೇಶ್ವರಿ, ವೈಶಾಲಿ ವೀರಶೈವ ಲಿಂಗಾಯತ ಯುವ ವೇದಿಕೆ ಮುಖಂಡರಾದ ದಯಾನಂದ ಪಾಟೀಲ, ಕಲ್ಯಾಣಿ ಪಾಟೀಲ ಕಣ್ಣಿ, ಮಹೇಶಚಂದ್ರ ಪಾಟೀಲ ಕಣ್ಣಿ, ಶ್ರೀಧರ ನಾಗನಳ್ಳಿ, ಗುರುರಾಜ ಅಂಬಾಡಿ, ವಿಜಯ ಪುರಾಣಿಕ, ಡಾ. ರಾಜಶೇಖರ ಬಂಡೆ, ಶಿವಾನಂದ ಮಠಪತಿ, ಸೇರಿದಂತೆ ಇನ್ನೂ ಹಲವಾರು ಮುಖಂಡರು ಭಾಗವಹಿಸಿದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…