ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆ

ಕಲಬುರಗಿ: ಮೈಸೂರು ಸಂಸ್ಥಾನದ ಮಹರ್ಷಿ ರಾಜಾ ಕೃಷ್ಣರಾಜೇಂದ್ರ ಒಡೆಯರ್ ಅವರ ಕನ್ನಡ ಭಾಷೆಯ ಕಳಕಳಿ, ದಿವಾನ ರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ, ಮಿಜ೯ ಕಾಸಿಮ ಅಲಿ ಅವರ ಮಹತ್ವಾಕಾಂಕ್ಷೆಯಿಂದ ಸ್ಥಾಪನೆತಗೊಂಡು ಕನ್ನಡ ಸಾಹಿತ್ಯ ಪರಿಷತ್ತು 107 ವಷ೯ ಕಂಡ ಜಗತ್ತಿನ ಏಕೈಕ ಈ ನಾಡು-ನುಡಿಯ ಸಂಸ್ಥೆಯಾಗಿ ಬೆಳೆದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಅವರು ನುಡಿದರು.

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಏಪ೯ಡಿಸಿದ್ದ ಪರಿಷತ್ತಿನ ೧೦೭ ಸಂಸ್ಥಾಪನಾ ದಿನಾಚರಣೆ ಕೊರೊನಾ ದಿಂದಾಗಿ ಸಾಂಕೇತಿಕವಾಗಿ ಏಪ೯ಡಿಸಿ, ಮಾತಾಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಇಂದು ಜಿಲ್ಲಾ ಘಟಕಗಳಿಗೆ ಅಷ್ಟೆ ಇರದೆ ತಾಲೂಕು, ಹೋಳಿ ಘಟಕಗಳಾಗಿ ಬೆಳೆದದ್ದು 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಜಗತ್ತಿನ ಇತರೆ ಭಾಷೆಗಳಿಗಿಂತ ಕೀತಿ೯ ಕನ್ನಡಕ್ಕೆ ಇದೆ.

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಕ-ಸಾಂಸ್ಕೃತಿಕ ಕಾಯ೯ಚಟುವಟಿಕೆಗಳೊಂದಿಗೆ ಈ ನೆಲದ ಸಂಶೋಧನೆ ಕಾಯ೯ಗಳ ಮೂಲಕ ಮಹತ್ತರ ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ಯುವ & ಹಿರಿಯ ಸಾಹಿತಿಗಳು ಸೇರಿದಂತೆ ಕವನ,ಪ್ರಬಂಧ, ಗ್ರಾಮಗಳ ಪರಿಚಯಿಸುವ ಕೃತಿಗಳನ್ನು ಪ್ರಕಟಿಸಿದೆ,ರಂಗ ಮಂದಿರ, ಸುವಣ೯ ಸಭಾ ಭವನ ಕಟ್ಟಡ ಕಾಮಗಾರಿಗಳ ಮೂಲಕ ಪರಿಷತ್ತಿನ ಮೂಲ ಉದ್ದೇಶ ಮತ್ತು ಈ ನೆಲದ ಅಗತ್ಯತೆಗೆ ಆಥಿ೯ಕ ನೆಲೆ ಇಲ್ಲ ದಿದ್ದರೂ ಧಾನಿಗಳ ನೆರವುಗಳಿಂದ ಕಾಯ೯ನಿರತವಾಗಿದೆ ಎಂದರು.

ಹಿಂದೆ ಸಂಸ್ಹಾಪನಾ ದಿನಾಚರಣೆಯನ್ನು,ಜನಪದ ಸಂಭ್ರಮ, ತತ್ವ ಪದಗಳ ಸಂಗೀತ ಇತರೆ ವಿಶೇಷ ಕಾಯ೯ಕ್ರಮಗಳನ್ನು ಮೂಲಕ ವಿಶಿಷ್ಟವಾಗಿ ಅಚರಿಸುತ್ತಿದ್ದ ಸಂಸ್ಥಾಪನಾ ದಿನಾಚರಣೆಗೆ ಕೊರೊನಾದೀಂದಾಗಿ ಕಳೆದ ವಷ೯ದಿಂದ ಸಾಂಕೇತಿಕವಾಗಿ ಆಚರಿಸುವಂತಾಗಿದೆ. ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಭುವನೇಶ್ವರಿ ಭಾವ ಚಿತ್ರಕ್ಕೆ ಮಾಲಾಪ೯ಣೆ ಮಾಡಿದರು ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿ ಪಾಟೀಲ ಸ್ವಾಗತಿಸಿದರು.

ಅಂಬುಜಿ ಕೌಲಗಿ, ವಿಠ್ಠಲಕುವಾರ,ಅಣವೀರ ಹಂಡಿ, ಮಲ್ಲಿಕಾರ್ಜುನ ಸಂಗಶೆಟ್ಟಿ,ಆನಂದ ನಂದೂರಕ್ ಇತರರು ಉಪಸ್ಥಿತರಿದ್ದರು

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

29 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

39 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

40 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

46 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

48 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

52 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420