ಕಲಬುರಗಿ: ವಾರ್ಡ್ ನಂಬರ್ ೪೧ ರ ಜಿದ್ದಾ ಕಾಲೋನಿ, ಮಿಸ್ಬಾ ನಗರರಲ್ಲಿ ಸ ನಯ ಸವೆರ ಸಂಘಟನೆ ವತಿಯಿಂದ ಸತತವಾಗಿ ೨೪ ದಿನಗಳಿಂದ ತಯಾರಿಸಿದ ಆಹಾರದ ಪ್ಯಾಕೆಟಗಳನ್ನು ಹಂಚಲಾಗುತ್ತಿದೆ ಸುಮಾರು ಇಲ್ಲಿವರೆಗೆ ೭೦೦೦ ಪ್ಯಾಕೆಟ್ಗಳನ್ನು ಹಂಚಲಾಗಿದೆ ಸಂಘಟನೆಯ ಕಾರ್ಯದರ್ಶಿಯಾದ ಸಾಯಿರಾಬಾನು ಅಬ್ದುಲ್ ವಾಹಿದ್ ನೇತೃತ್ವದಲ್ಲಿ ಕೊರೋನ ವಾರಿಯರ್ಗಳಾದ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ವೈದ್ಯರಿಗೆ ಸನ್ಮಾನಿಸಲಾಯಿತು.
ಪ್ರಸ್ತುತ ಸಂದರ್ಭದಲ್ಲಿ ಬಡಜನರಿಗೆ ನಿರ್ಗತಿಕರಿಗೆ ಆಹಾರದ ಕೀಟಗಳನ್ನು ಕೊಡಲಾಯಿತು. ಈ ಕಾರ್ಯಕ್ರಮವನ್ನು ಅಲ್ಲಮಪ್ರಭು ಪಾಟೀಲ್ ಮಾಜಿ ವಿಧಾನ ಪರಿಷತ್ ಸದಸ್ಯರು ಅವರ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ್ತಿ ಮಹೇಶ್ವರಿ ವಾಲಿ, ನಯ ಸವೆರ ಸಂಘಟನೆಯ ಅಧ್ಯಕ್ಷ ಮೋದಿನ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರ್, ಸಲೀಂ ಸಗರಿ, ಸೈಯದ್ ಏಜಾಜ್ ಅಲಿ ಇನಾಮದಾರ್, ರಾಜ ಆಹಮದ್ ರಾಜ ಫಂಕ್ಷನ್ ಹಾಲ್, ಖಾಜಾ ಪಟೇಲ್ ಸರಡಗಿ, ಬಾಬಾ ಫಕ್ರುದ್ದಿನ್, ಗೀತಾ ಮುದುಗಲ್. ರಜಾಕ್ ಚೌದರಿ, ಅಲ್ಲಾವುದ್ದೀನ್ ಪಟೇಲ್, ಶೇಕ್ ಮೋಹಿನ್, ಸುಭಾನ್ ಪಟೇಲ್, ಮೊಹಮ್ಮದ್ ಖಾಲಿಕ, ಸಯ್ಯದ ತಹೆ ನಿಯತ್ತ ಪಾತಿಮಾ, ಶ್ವೇತಾ, ಅಬ್ದುಲ್ ಜಾವಿದ್ ಸಿಂದಗಿ, ಮಹಿಬೂಬ್ ಖಾನ್, ಭೀಮು ಹಿರಾಪುರ್ ಇದ್ದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…