ಯೋಗಿ ಸರಕಾರದ ಜನಸಂಖ್ಯೆ ನಿಯಂತ್ರಣ ನಿರ್ಧಾರ ಉತ್ತಮ: ಶಿವರಾಜ ಅಂಡಗಿ

ಕಲಬುರಗಿ: ಒಂದು ಮಗು ಇದ್ದವರಿಗೆ ಸವಲತ್ತು ಹೆಚ್ಚಳ,ಎರಡಕಿಂತ ಹೆಚ್ಚು ಮಕ್ಕಳು ಇದ್ದವರಿಗೆ ಸವಲತ್ತಿನಲ್ಲಿ ಕಡಿತ ಮಾಡುವ ವಿಧೇಯಕ ಕರಡುಪತ್ರ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಅದಿತ್ಯನಾಥ ಯೇೂಗಿ ಸರ್ಕಾರ ಬಿಡುಗಡೆ ಮಾಡ್ಡಿದು ಇದು ಒಂದು ಉತ್ತಮ ನಿರ್ಧಾರ ಎಂದು ವಿದ್ಯಾನಗರ ವೇಲಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಅಭಿಪ್ರಾಯ ವ್ಯಕ್ತಪಡಿಸಿದಾರೆ.

ದಂಪತಿಗಳಿಗೆ ಒಂದು ಮಗು ಹೊಂದಿದರೆ ಆ ಮಗುವಿಗೆ ಪದವಿ ಪೂರ್ಣ ಗೂಳಿಸುವತನಕ ಉಚಿತ ಶಿಕ್ಷಣ, ಮನೆಕಟ್ಟಲು ಕಡಿಮೆದರದ ಸಾಲ, ನೀರು, ವಿದ್ಯುತ್ ಮತ್ತು ಗ್ರಹ ತೆರಿಗೆ ಗಳಿಗೆ ರಿಯಾಯಿತಿ ಅಲ್ಲದೆ ಗಂಡು ಮಗುವಿಗೆ 80000/- ಹೆಣ್ಣು ಮಗುವಿಗೆ 100000/- ಧನ ಸಹಾಯದ ನೆರವು ಹೀಗೆ ಅನೇಕ ಹೊಸ ಹೊಸ ರಿಯಾಯಿತಿಗಳನೊಳ್ಳಗೊ೦ಡ ಯೇೂಜನೆಯಿಂದ ಅತಿಯಾದ ಜನಸಂಖ್ಯೆ ಯಿಂದ ಆಗುವ ಅಡ್ಡ ಪರಿಣಾಮಗಳು ಕಡಿಮೆಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಡಿಮೆ ಇರುವ ಸಂಪನ್ಮೂಲಗಳು ಚನ್ನಾಗಿ ಅನುಭವಿಸಬಹುದು. ಇಡೀ ವಿಶ್ವದಲ್ಲೇ ಹೆಚ್ಚು ಜನಸಂಖ್ಯೆ ಇರುವ ದೇಶಗಳಲ್ಲಿ ಒಂದಾದ ಭಾರತವು ಇದರಿಂದ ಮುಕ್ತಿಹೊಂದಬಹುದು. ದೇಹಕ್ಕೆ ಹಾನಿಕಾರಕ ದಂತದ ಆಪರೇಶನ್ ಹಾಗೂ ವಿವಿಧ ರೀತಿಯ ಓಷದಿಗಳನ್ನು ಸೇವಿಸಿವದಕಿಂತ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸರಳ ಷರತ್ತಿನ ಹೊಸ ಜನಸಂಖ್ಯೆ ನೀಯತ್ರಣದ ಯೇೂಜನೆ ಇಡೀ ದೇಶಕ್ಕೆ ಮಾದರಿ ಎಂದು ಬಣ್ಣಿಸಿದ್ದಾರೆ.

ಯೇೂಜನೆ ಆಗಲ್ಲಿದು ಕೇಂದ್ರ ಸರ್ಕಾರವು ಈ ಹೊಸ ಯೇೂಜನೆ ಜಾರಿಗೆ ತಂದರೆ ಈಗಾಗಲೇ ಆಧ್ಯಾತ್ಮಿಕವಾಗಿ ಇಡೀ ವಿಶ್ವವೆ ನಮ್ಮ ದೇಶದ ಕಡೆ ನೊಡುತ್ತಿದೆ ಮುಂದೆ ಆರ್ಥಿಕವಾಗಿ ವೆಲ್ ಫೇರ್ ಆಗಿ ಸದ್ರಡವಾಗಿ ಬೆಳೆಯಲು ಈ ಯೇೂಜನೆ ಸಹಕಾರಿಯಾಗಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

6 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

9 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

13 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

14 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

16 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420