ಸಂಜೀವ ಯಾಕಾಪೂರ ನೇತೃತ್ವದಲ್ಲಿ ಹಲವರು ಜೆಡೆಎಸ್ ಗೆ ಸೇರ್ಪಡೆ

ಚಿಂಚೋಳಿ: ಜೆಡಿಎಸ್ ಹಿರಿಯ ಮುಖಂಡರಾದ ಸಂಜೀವ ಆರ್ ಯಾಕಾಪೂರ ನಾಯಕತ್ವ ಹಾಗೂ ಪಕ್ಷದ ಸಿದ್ದಾಂತ ಒಪ್ಪಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಹಲವು ರೈತ, ಕಾರ್ಮಿಕರು, ಪ್ರಗತಿಪರ ಚಿಂತಕರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಹಣಮಂತರೆಡ್ಡಿ ದೋಟಿಕೊಳ್, ಅರುಣ್ ಚಿಮ್ಮನಚೋಡ, ರಘು ಹೂವಿನಭಾವಿ, ಉಪಸ್ಥಿತರಿದ್ದರು. ಮಾಣಿಕರಾವ್ ಪೊಲೀಸ್ ಪಾಟೀಲ್, ನೀಲಕಂಠರಾವ್ ಪೊಲೀಸ್ ಪಾಟೀಲ್, ಅಡೆಪ್ಪ ಹೂಗಾರ್, ಕಾಳಪ್ಪ ಪೊಲೀಸ್ ಪಾಟೀಲ್, ರೇವಣಸಿದ್ದಪ್ಪ ಪೊಲೀಸ್ ಪಾಟೀಲ್, ರಮೇಶ್ ಹುನ್ನಳ್ಳಿ, ಖತಾಲಪ್ಪ ಭೂತಾಳಿ, ನಾಗಪ್ಪ ಮೊಳಕೆರಿ, ನರಸಿಂಗ್ ಭೂತಾಳಿ, ಸೋಮನಾಥ್ ಹಿರೇಮಠ್, ಮಹೇಶ್ ಸ್ವಾಮಿ, ಚಂದ್ರಶೇಖರಯ್ಯ ಸ್ಥಾವರಮಠ್, ಬಸಯ್ಯ ಸ್ವಾಮಿ, ಬಕ್ಕಾರೆಡ್ಡಿ ಬಟಗೇರಾ, ನಾಗಪ್ಪ ಜಮಾದಾರ್, ಹಣಮಂತ ಪೂಜಾರಿ, ಮಹೇಶ್ ಪೂಜಾರಿ, ಶ್ರೀಕಾಂತ್ ಪೂಜಾರಿ, ಶಿವರಾಯ ಉಪ್ಪಾರ, ಶ್ರೀಶೈಲ ರೆಡ್ಡಿ, ಚಾ0ದ್ ಪಾಷಾ, ನಾಗಪ್ಪ ಪೂಜಾರಿ, ಕೈಲಾಸ್, ಯೂಸುಫ್, ವಿಜಯ ಕುಮಾರ್ ಭೂತಾಳಿ, ಶ್ರೀಕಾಂತ್ ರೆಡ್ಡಿ, ವಿಶ್ವನಾಥ್ ಹುನ್ನಳ್ಳಿ, ಶೇಕಪ್ಪ ಆವಂಟಿ, ಪ್ರಕಾಶ್ ರೆಡ್ಡಿ, ಬಸವರಾಜ್ ಕೆರಳ್ಳಿ, ರವಿ ಉಪ್ಪಾರ, ರಘುನಾಥ ರೆಡ್ಡಿ ಹಾಗೂ ಅನೇಕ ಯುವಕರು, ಹಿರಿಯರು ನೂರಾರು ಯಲಕಪಳ್ಳಿ ಗ್ರಾಮಸ್ಥರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

emedialine

Recent Posts

ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

3 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

13 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

15 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

21 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

22 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

27 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420