ಸಂಜೀವ ಯಾಕಾಪೂರ ನೇತೃತ್ವದಲ್ಲಿ ಹಲವರು ಜೆಡೆಎಸ್ ಗೆ ಸೇರ್ಪಡೆ

0
17

ಚಿಂಚೋಳಿ: ಜೆಡಿಎಸ್ ಹಿರಿಯ ಮುಖಂಡರಾದ ಸಂಜೀವ ಆರ್ ಯಾಕಾಪೂರ ನಾಯಕತ್ವ ಹಾಗೂ ಪಕ್ಷದ ಸಿದ್ದಾಂತ ಒಪ್ಪಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ಹಲವು ರೈತ, ಕಾರ್ಮಿಕರು, ಪ್ರಗತಿಪರ ಚಿಂತಕರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಹಣಮಂತರೆಡ್ಡಿ ದೋಟಿಕೊಳ್, ಅರುಣ್ ಚಿಮ್ಮನಚೋಡ, ರಘು ಹೂವಿನಭಾವಿ, ಉಪಸ್ಥಿತರಿದ್ದರು. ಮಾಣಿಕರಾವ್ ಪೊಲೀಸ್ ಪಾಟೀಲ್, ನೀಲಕಂಠರಾವ್ ಪೊಲೀಸ್ ಪಾಟೀಲ್, ಅಡೆಪ್ಪ ಹೂಗಾರ್, ಕಾಳಪ್ಪ ಪೊಲೀಸ್ ಪಾಟೀಲ್, ರೇವಣಸಿದ್ದಪ್ಪ ಪೊಲೀಸ್ ಪಾಟೀಲ್, ರಮೇಶ್ ಹುನ್ನಳ್ಳಿ, ಖತಾಲಪ್ಪ ಭೂತಾಳಿ, ನಾಗಪ್ಪ ಮೊಳಕೆರಿ, ನರಸಿಂಗ್ ಭೂತಾಳಿ, ಸೋಮನಾಥ್ ಹಿರೇಮಠ್, ಮಹೇಶ್ ಸ್ವಾಮಿ, ಚಂದ್ರಶೇಖರಯ್ಯ ಸ್ಥಾವರಮಠ್, ಬಸಯ್ಯ ಸ್ವಾಮಿ, ಬಕ್ಕಾರೆಡ್ಡಿ ಬಟಗೇರಾ, ನಾಗಪ್ಪ ಜಮಾದಾರ್, ಹಣಮಂತ ಪೂಜಾರಿ, ಮಹೇಶ್ ಪೂಜಾರಿ, ಶ್ರೀಕಾಂತ್ ಪೂಜಾರಿ, ಶಿವರಾಯ ಉಪ್ಪಾರ, ಶ್ರೀಶೈಲ ರೆಡ್ಡಿ, ಚಾ0ದ್ ಪಾಷಾ, ನಾಗಪ್ಪ ಪೂಜಾರಿ, ಕೈಲಾಸ್, ಯೂಸುಫ್, ವಿಜಯ ಕುಮಾರ್ ಭೂತಾಳಿ, ಶ್ರೀಕಾಂತ್ ರೆಡ್ಡಿ, ವಿಶ್ವನಾಥ್ ಹುನ್ನಳ್ಳಿ, ಶೇಕಪ್ಪ ಆವಂಟಿ, ಪ್ರಕಾಶ್ ರೆಡ್ಡಿ, ಬಸವರಾಜ್ ಕೆರಳ್ಳಿ, ರವಿ ಉಪ್ಪಾರ, ರಘುನಾಥ ರೆಡ್ಡಿ ಹಾಗೂ ಅನೇಕ ಯುವಕರು, ಹಿರಿಯರು ನೂರಾರು ಯಲಕಪಳ್ಳಿ ಗ್ರಾಮಸ್ಥರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here