ಕಲಬುರಗಿ: ವಾರದಲ್ಲಿ ೨ ದಿನ ಏಕೆಂಡ್ ಲಾಕ್ಡ್ನ ಇರುವದರಿಂದ ಹೊಟೇಲಗೆ ಪಾರ್ಸಲ್ ವ್ಯವಸ್ಥೆ ಇದ್ದ ಹಾಗೆ ಬೇಕರಿ ಮತ್ತು ಸ್ವೀಟ್ ಅಂಗಡಿಗಳಿಗೂ ಅವಕಾಶ ಕಲ್ಪಿಸುವಂತೆ ಕಲಬುರಗಿ ಹೋಟೆಲ್ ಬೇಕರಿ ಮತ್ತು ವಸತಿ ಗೃಹಗಳ ಮಾಲೀಕರ ಸಂಘ ಪೊಲೀಸ ಆಯುಕ್ತರಿಗೆ ಮನವಿ ಮಾಡಿದೆ.
ಸರ್ಕಾರದ ಆದೇಶದ ಪ್ರಕಾರ ವಾರದಲ್ಲಿ ೨ ದಿನ ಏಕೆಂಡ್ ಲಾಕ್ಡ್ನ ಇರುವದರಿಂದ ನಮ್ಮ ಹೊಟೇಲ ಉಧ್ಯಮಕ್ಕೆ ತುಂಬಾ ನಷ್ಟವಾಗಿದೆ. ನಮ್ಮ ಜೊತೆಗೆ ಇರುವ ಕಾರ್ಮಿಕರಿಗೆ ಊಟ ಕಾಫಿ ಕೊಡುವ ವ್ಯಾಪಾರ ಆಗುವದಿಲ್ಲಾ. ಇದರಿಂದ ಕಾರ್ಮಿಕರಿಗೆ ಸಂಬಳ ಕೊಡುವದಕ್ಕೆ ಕೂಡಾ ಆಗುತ್ತಿಲ್ಲಾ. ಕಾರಣ ವಾರದಲ್ಲಿ ೨ ದಿನ ಏಕೆಂಡ ಲಾಕ್ಡೌನ ಇರುವದರಿಂದ ಹಾಗೆ ಬೇಕರಿ ಮತ್ತು ಸ್ವೀಟ್ ಅಂಗಡಿಗಳಿಗೂ ಅವಕಾಶ ಅನುಕೂಲ ಕಲ್ಪಿಸಿಕೊಟ್ಟು ಮಾಡಿ ಕೊಡಬೇಕೆಂದು ಸಂಘ ಮನವಿ ಮಾಡಿದೆ.
ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಮೆಂಡನ್, ಮಹೇಮೂದ ಖುರೇಷಿ, ಮೋದಿನ್, ಭರತ, ರಾಘವೇಂದ್ರ, ಮಹಾಬಲೇಶ್ವರ ಭಟ್, ಮಹ್ಮದ್ ಯುನೂಸ್, ಪ್ರವೀಣ ಭಟ್ ಇದ್ದರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…