ಕಲಬುರಗಿ: ತಾಲೂಕಿನ ನಂದಿಕೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಕೂರ ಗ್ರಾಮದ ೨ ಎಕರೆ ಸ್ಮಶಾನಭೂಮಿ ಮಂಜೂರಾತಿ ಆದೇಶವನ್ನು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಯಶ್ವವಂತ ವ್ಹಿ.ಗುರುಕರ, ನಂದಿಕೂರ ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರಿಗೆ ಹಸ್ತಾಂತರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ತಹಸಿಲ್ದಾರ ಪ್ರಕಾಶ ಕುದುರಿ, ಉಪಾಧ್ಯಕ್ಷ ಶಿವಪುತ್ರ ಮೂಲಿಪಾಟೀಲ, ಪಿಡಿಓ ರಾಮಚಂದ್ರ ಮಸರಕರ್, ಸದಸ್ಯರಾದ ಚಂದ್ರಕಾಂತ ಪೂಜಾರಿ, ಶ್ರೀಕಾಂತ ಉಳ್ಳಿ, ಶಾಂತಬಾಯಿ ಅಂಬಾರಾಯ, ಶಿವಲೀಲಾ ರಾಚಯ್ಯಸ್ವಾಮಿ, ಚಂದ್ರಕಲಾ ಸೂರ್ಯಕಾಂತ, ಶಶಿಕಲಾ, ಶರಣು, ವಿಜಯಕುಮಾರ ರಾಠೋಡ, ರಾಜುಬಾಯಿ ಚವ್ಹಾಣ, ಭೀಮಾಶಂಕರ ನಾಗನಹಳ್ಳಿ, ಶ್ರೀನಿವಾಸ ದೋಡ್ಡಮನಿ, ಕಾರ್ಯದರ್ಶೀ ಮಹಾನಂದಾ ಸಿಂಗೆ, ದಸ್ತಯ್ಯಾ ಗುತ್ತೇದಾರ, ಅಶೋಕ ಚವ್ಹಾಣ, ಲಕ್ಷ್ಮಣ ನಾಯಕೋಡಿ, ವಿರೇಶ ನಂದಿಕೂರ, ಪವನಕುಮಾರ ವಳಕೇರಿ, ದಿನೆಶ ದೋಡ್ಡಮನಿ, ಹಜರತ ಸಾಬ್, ಸಲಿಂ ಕೋಟನುರ, ಕುಪೇಂದ್ರ ನಾಗನಹಳ್ಳಿ, ಸೂರ್ಯಕಾಂತ ನಂದಿಕೂರ ಹಾಗೂ ಇತರರು ಇದ್ದರು.
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…