ಸುರಪುರ: ಇಲ್ಲಿಯ ನಗರದ ಈದ್ಗಾ ಮೈದಾನ ಸೇರಿದಂತೆ ಅನೇಕ ಮಸೀದಿಗಳಲ್ಲಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತೊಂದರೆಯಾಗಿರುವ ಜನರಿಗೆ ಬಹುಬೇಗ ಅವರ ಕಷ್ಟಗಳು ದೂರವಾಗಲಿ ಪ್ರವಾಹ ನಿಯಂತ್ರಣಕ್ಕೆ ಬರಲಿ ಹಾಗೂ ಪರಸ್ಪರರಲ್ಲಿ ಪ್ರೀತಿ ಸೌಹಾರ್ದತೆ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಇದನ್ನೂ ಓದಿ: ಜಿಟಿಜಿಟಿ ಮಳೆ: ಮಸೀದಿಗಳಲ್ಲೇ ಈದ್ ನಮಾಜ್
ಪ್ರಾರ್ಥನೆಯ ನಂತರ ಪರಸ್ಪರರು ಶುಭಕೋರಿ ತಮ್ಮ ಶಕ್ತ್ಯಾನುಸಾರ ದಾನ ಧರ್ಮವನ್ನು ಮಾಡಿದರು. ಈದ್ಗಾ ಸೇರಿದಂತೆ ಸುರಪುರದ ರಂಗಂಪೇಟೆಯ ಬಿರಿದ ಮಸೀದಿಗಳಾದ ಬಡಿ ಮಸ್ಜಿದ್ ಉಮರ್ ಮಸೀದ್ ಜಾಮಿಯಾ ಮಸೀದಿ ಯೂಸುಫಿಯಾ ಮಸೀದಿ ಹೀಗೆ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈದ್ ಪ್ರಾರ್ಥನೆಯಲ್ಲಿ ಪ್ರಮುಖರಾದ. ಮುನೀರ್ ಸಾಬ್ ತೀರಂದಾಜ್ ಸೈಯದ್ ಅಹ್ಮದ್ ಪಾಶಾ ಖಾದ್ರಿ ಸಯ್ಯದ್ ಅಬ್ದುಲ್ ರಜಾಕ್ ಇಮ್ತಿಯಾಜ್ ಹುಸೇನ್ ಗುತ್ತೇದಾರ್ ಮೌಲಾಲಿ ಸೌದಾಗರ್ ಮಹಮ್ಮದ್ ಖಾಜಾ ಗುಡುಗುಂಟಿ ಖಾಜಾ ಖಲೀಲ ಅಹ್ಮದ್ ಅರಕೇರಿ ಉಸ್ತಾದ್ ವಜಾಹತ್ ಹುಸೇನ್ ಮೊಹಮ್ಮದ್ ಹುಸೇನ್ ಅಡ್ವೊಕೇಟ್ ಅಬೀದ್ ಹುಸೇನ್ ಪಗಡಿ ಅಬ್ದುಲ್ ಗಫಾರ್ ನಗನೂರಿ ನಾಸಿರ್ ಹುಸೇನ್ ಕುಂಡಾಲೆ ಮೈಬೂಬ್ಸಾಬ್ ಒಂಟಿ ಇಲಿಯಾಸ್ ಪರ್ವೇಜ್ ಅಲ್ಲಾಹುದ್ದೀನ್ ವಲಿ ಅಬ್ದುಲ್ ಖಯ್ಯೂಮ್ ಏಜಾಜ ಚಿದ್ರಿ ಇಕ್ಬಾಲ್ ರಾಹಿ ಮೆಹಬೂಬ್ ಸಾಬ್ ಜಮಾದಾರ್ ಅನ್ವರ್ ಜಮಾದಾರ್ ಮೌಲಾನ್ ಅಲ್ಲಾದ್ದಿನ್ ವೆÉೂನೊದ್ದಿನ್ ಚೌದ್ರಿ ಮಹ್ಮದ್ ಹಸನ್ ಪಟೇಲ್,ಸರ್ವರ್,ಮನಿಯಾರ್,ಮಹ್ಮದ್ ಹುಸೇನ್,ಯೂಸುಫ್ ಭಾಗವಹಿಸಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…